Ad Widget

ದರ್ಶನ್ ಸುಳ್ಯ ಎಸ್.ಡಿ.ಎ ಆಗಿ ಆಯ್ಕೆ

ಮಡಿಕೇರಿ ಜಿಲ್ಲಾ ಪಂಚಾಯತ್ ಉಪ-ವಿಭಾಗ
ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ದರ್ಶನ್ ಸುಳ್ಯ ಇವರು ನೇಮಕಗೊಂಡಿದ್ದಾರೆ. ಈ ಹಿಂದೆ ಇವರು ಸುಳ್ಯದಲ್ಲಿ ದರ್ಶನ್ ಕಂಪ್ಯೂಟರ್ಸ್ ಎಂಬ ಕಂಪ್ಯೂಟರ್ ಸೇಲ್ಸ್ & ಸರ್ವೀಸ್ ಸಂಸ್ಥೆಯನ್ನು ನಡೆಸುತ್ತಿದ್ದರು ಹಾಗೂ ಪೆಬ್ರವರಿಯಲ್ಲಿ ತೆರೆಕಂಡ “ರವಿಕೆ ಪ್ರಸಂಗ ” ಎಂಬ ಕನ್ನಡ ಚಲನಚಿತ್ರದಲ್ಲಿ ಹರೀಶ ಎಂಬ ಪ್ರಮುಖ ಟೈಲರ್ ಪಾತ್ರವನ್ನೂ ಸಹ ಮಾಡಿದ್ದರು. ಇವರು ಸುಳ್ಯದ ಮಾಸ್ಟರ್ ಸ್ಟುಡಿಯೋ ಮಾಲಕ ಸಿ.ಕೆ.ಮಾಸ್ಟರ್ ಮತ್ತು ದೀಪಾ ದಂಪತಿಗಳ ಪುತ್ರ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!