Ad Widget

ಸಾಮಾಜಿಕ ಹಾಗೂ ಭಜನಾ ಸಂಘಟಕಿ ಸಂಧ್ಯಾ ಮಂಡೆಕೋಲು ಕಾಂಗ್ರೆಸ್ ಸೇರ್ಪಡೆ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಮತ್ತು ತಾಲೂಕಿನಾದ್ಯಂತ ಸಾಮಾಜಿಕ ಹೋರಾಟ ಮತ್ತು ಭಜನಾ  ತಂಡದಲ್ಲಿ ಕಾರ್ಯನಿರ್ವಹಿಸುತ್ತ ಸಂಘಟನೆಯನ್ನು ಮಾಡುತ್ತಿದ್ದ ಸಮಾಜ ಸೇವಕಿ ಸಂಧ್ಯಾ ಮಂಡೆಕೋಲು ಇಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ಪ್ರಮುಖ ನಾಯಕರುಗಳಾದ  ಜಿ ಕೃಷ್ಣಪ್ಪ , ಶಕುಂತಲಾ ಶೆಟ್ಟಿ , ಪಿ ಸಿ ಜಯರಾಂ, ಧನಂಜಯ ಅಡ್ಪಂಗಾಯ, ಎಂ ಎಸ್ ಮೊಹಮ್ಮದ್, ಜಯಪ್ರಕಾಶ್ ರೈ , ವೆಂಕಪ್ಪ ಗೌಡ , ಭರತ್ ಮುಂಡೋಡಿ, ಹಮೀದ್ ಕುತ್ತಮೊಟ್ಟೆ , ಟಿ.ಎಂ. ಶಾಹಿದ್, ಕಿರಣ್ ಬುಡ್ಲೆಗುತ್ತು , ಸದಾನಂದ ಮಾವಜಿ , ಅಶೋಕ್ ಎಡಮಲೆ, ಪಿ ಎಸ್ ಗಂಗಾಧರ, ರಂಜಿತ್ ರೈ ಮೇನಾಲ, ಡಾ.ರಘು, ಕಿರ್ತನ್ ಕೊಡಪಾಲ  ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!