Ad Widget

ಸುಳ್ಯ : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಚುನಾವಣಾ ಕಛೇರಿ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ರವರ ಚುಣಾವಣಾ ಕಛೇರಿಯನ್ನು ಸುಳ್ಯದಲ್ಲಿಂದು ಮಾಜಿ ಸಚಿವ ರಮಾನಾಥ ರೈ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ , ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ , ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ , ಐವನ್ ಡಿಸೋಜ , ಧನಂಜಯ ಅಡ್ಪಂಗಾಯ , ಪಿ ಸಿ ಜಯರಾಮ , ಮಮತ ಗಟ್ಟಿ , ಕೃಷ್ಣಪ್ಪ , ಡಾ.ರಘು , ಭರತ್ ಮುಂಡೋಡಿ , ನಿತ್ಯಾನಂದ ಮುಂಡೋಡಿ , ಸರಸ್ವತಿ ಕಾಮತ್ , ಜಯಪ್ರಕಾಶ್ ರೈ , ಕಿರಣ್ ಬುಡ್ಲೆಗುತ್ತು , ಶಂಶುದ್ದೀನ್ , ಮುಸ್ತಾಫ , ಜೋಕಿಂ ಡಿಸೋಜ , ಸದಾನಂದ ಮಾವಜಿ , ಇಸಾಕ್ ಸಾಹೇಬ್ , ಎಂ ವೆಂಕಪ್ಪ ಗೌಡ , ಹಮೀದ್ ಕುತ್ತಮೊಟ್ಟೆ , ರಂಜಿತ್ ರೈ ಮೇನಾಲ , ಗೀತಾ ಕೋಲ್ಚಾರ್ , ಫವಾಝ್ , ಶ್ರೀಹರಿ ಕುಕ್ಕುಡೇಲು , ಸತ್ಯಕುಮಾರ್ ಅಡಿಂಜ , ವಹೀದಾ ಇಸ್ಮಾಯಿಲ್ ಸೇರಿದಂತೆ ನೂರಾರು ಕಾರ್ಯಕರ್ತರು ನಾಯಕರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!