Ad Widget

ಓಡಬಾಯಿ : ವ್ಯಕ್ತಿಯ ಮೃತದೇಹ ಪತ್ತೆ – ಆಸ್ಪತ್ರೆಗೆ ರವಾನೆ

ಸುಳ್ಯದ ಓಡಬಾಯಿ ರಸ್ತೆಯ ಬಳಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಇಂದು ಸಂಜೆ ವರದಿಯಾಗಿದೆ .

ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವ ಇರುವ ಬಗ್ಗೆ ಪೋಲಿಸ್ ಇಲಾಖೆಗೆ ಮಾಹಿತಿ ಬಂದ ಹಿನ್ನಲೆಯಲ್ಲಿ  ಅವರ ಸೂಚನೆಯಂತೆ ಪ್ರಗತಿ ಆ್ಯಂಬುಲೆನ್ಸ್ ಚಾಲಕರಾದ ಅಚ್ಚು ಪ್ರಗತಿ ಯವರು ಇದೀಗ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.‌  ಮೃತಪಟ್ಟ ವ್ಯಕ್ತಿಯ ಬಗ್ಗೆ ತನಿಖೆ ನಡೆಸಿದ ಪೋಲೀಸರಿಗೆ ಶಾಂತಿನಗರ ನಿವಾಸಿ ರಾಘವ ಎಂದು ತಿಳಿದುಬಂದಿದ್ದು,  ಇವರು ಕುಡಿತದ ಚಟ ಮತ್ತು ಮನೆಗೆ ಬಾರದೆ ಇರುವುದಾಗಿ ಪೋಲಿಸ್ ಇಲಾಖೆಗೆ ಮನೆಯವರು ಮಾಹಿತಿ ತಿಳಿಸಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!