Ad Widget

ಹರಿಹರ ಪಲ್ಲತಡ್ಕ; ನಿವೇದಿತಾ ಸಂಚಾಲನ ಸಮಿತಿ ರಚನೆ

ಹರಿಹರ ಪಲ್ಲತ್ತಡ್ಕ ಗ್ರಾಮದ ನಿವೇದಿತಾ ಸಂಚಾಲನ ಸಮಿತಿ ಸಭೆ ನಡೆಯಿತು. ಸಂಚಾಲಕರಾಗಿ ಶ್ರೀಮತಿ ಲತಾ ಹಿಮ್ಮತ್, ಸಹ ಸಂಚಾಲಕರಾಗಿ ಶ್ರೀಮತಿ ಹೇಮಾ  ಗಿರೀಶ್ ಆಯ್ಕೆಯಾದರು. ಸದಸ್ಯರುಗಳಾಗಿ  ಶ್ರೀಮತಿ ಗಾಯತ್ರಿ ಮುಂಡಾಜೆ, ಶ್ರೀಮತಿ ಪದ್ಮಾವತಿ ಕಲ್ಲೇ ಮಠ, ಶ್ರೀಮತಿ ವೀಣಾ ಶರತ್, ಶ್ರೀಮತಿ ಗಿರಿಜಾ ಗುಂಡಿಹಿತ್ಲು, ಮತ್ತು ಗೀತಾ ಮುಂಡಾಜೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಅನುಷ್ಠಾನ ಸಮಿತಿಯ ಸದಸ್ಯರಾದ ಶ್ರೀಮತಿ ಬಿಂದು ಮತ್ತು ಟ್ರಸ್ಟ್ ನ ಕಾರ್ಯದರ್ಶಿಯಾದ ಗುಣವತ್ತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!