Ad Widget

ಭಗವತಿಯ ಪ್ರತಿರೂಪ ಟ್ಯಾಬ್ಲೋ ನಿರ್ಮಾತೃಗೆ ಹೊರೆಕಾಣಿಕೆ ಸಮರ್ಪಣಾ ಸಂಚಾಲಕರು ಮತ್ತು ಸಮುದಾಯದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನ.

ಪೆರ್ಣೆ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಹಿನ್ನಲೆಯಲ್ಲಿ ಸುಳ್ಯದ ಸಮುದಾಯ ಭಾಂಧವರ ವತಿಯಿಂದ ಮಾರ್ಚ್ 3ರಂದು ಅದ್ದೂರಿಯಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು ಇದರ ಆಕರ್ಷಣೀಯವಾಗಿ ಟ್ಯಾಬ್ಲೋ ರಚಿಸಿ ಅದನ್ನು ಕ್ಷೇತ್ರದಲ್ಲಿ ಏಳುದಿನಗಳ ಕಾಲ ವೀಕ್ಷಣೆಗೆ ಇರಿಸಿದ್ದು ಈ ಟ್ಯಾಬ್ಲೋ ನಿರ್ಮಾತೃ ಶಶಿ ಅಡ್ಕಾರ್ ರವರಿಗೆ ಹೊರೆಕಾಣಿಕೆ ಸಮರ್ಪಣಾ ಸಂಚಾಲಕರಾದ ಬಾಲಚಂದ್ರ ಅಡ್ಕಾರ್ ಮತ್ತು ತಂಡವು ದಿನಾಂಕ 10-03-2024 ಶಶಿರವರ ಮನೆಗೆ ತೆರಳಿ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಮೇಶ್ ಇರಂತಮಜಲು , ಟ್ಯಾಬ್ಲೋಗೆ ಪಿಕಪ್ ನೀಡಿ ಸಹಕರಿಸಿದ ಸುಬ್ರಹ್ಮಣ್ಯ ಕರ್ಲಪ್ಪಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!