Ad Widget

ಆಸಿಡ್ ದಾಳಿ ಪ್ರಕರಣ; ಬಾ.ಜ.ಪಾ ಹಿಂದುಳಿದ ಮೋರ್ಚಾ ಸುಳ್ಯ ಮಂಡಲದ ಅಧ್ಯಕ್ಷ ಗಿರೀಶ್ ಆಚಾರ್ಯ ಪೈಲಾಜೆ ತೀವ್ರ ಖಂಡನೆ!

ಕಡಬ ಕಾಲೇಜು ವಿದ್ಯಾರ್ಥಿಗಳಿಗೆ ಆಸಿಡ್ ಎರಚಿದ ಪ್ರಕರಣ. ವಿದ್ಯಾರ್ಥಿಗಳ ಭಾವನೆಗಳ ಜೊತೆಗೆ ಚೆಲ್ಲಾಟ ಮತ್ತು ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುವ ಸಂದರ್ಭಗಳು ಎದುರಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಬಂಧಿತ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಜೊತೆಗೆ ಈತನ ಹಿಂದೆ ಇರುವ ಕಾಣದ ಕೈಗಳು ಹಾಗೂ ಈ ಕೃತ್ಯಕ್ಕೆ ಪ್ರೇರಣೆ ನೀಡುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸುತ್ತಿದ್ದೇನೆ.

ಗಿರೀಶ್ ಆಚಾರ್ಯ ಪೈಲಾಜೆ
ಅಧ್ಯಕ್ಷರು, ಹಿಂದುಳಿದ ಮೋರ್ಚಾ ಭಾ.ಜ.ಪ ಸುಳ್ಯ ಮಂಡಲ

Related Posts

error: Content is protected !!