- Tuesday
- May 20th, 2025

ಹಸಿರೊಡಲ ಮಡಿಲಲ್ಲಿ ಚಿಗುರೊಡೆದ ಸಸ್ಯವದು ಯಾರೆಷ್ಟೇ ತುಳಿದರೂ ಜಗ್ಗದೆಯೇ ನಿಂತಿತ್ತು, ಬೆಳೆದು ಹೆಮ್ಮರವಾಗುವ ಕನಸನ್ನು ಹೊತ್ತು…ಪ್ರತಿದಿನವೂ, ಪ್ರತಿಕ್ಷಣವೂ ಬಿರುಬಿಸಿಲಿನ ಶಾಖವನು ತಡೆದು ನಿಂತಿತ್ತು, ಬಿರುಗಾಳಿಯ ಆ ಬಿರುಸಿಗೂ ಬಗ್ಗದೆಯೇ ನಿಂತಿತ್ತು, ದೃಢತೆಯಿಂದ, ಆತ್ಮವಿಶ್ವಾಸದಿಂದ ಹೆಮ್ಮರವಾಗುವ ಕನಸನ್ನು ಹೊತ್ತು…ತನ್ನೊಳಗಿನ ಆ ನಂಬಿಕೆಯಿಂದಲೇ, ಆತ್ಮವಿಶ್ವಾಸದಿಂದಲೇ ಆ ಗಿಡವು ಇಂದು ಮರವಾಗಿ ಬೆಳೆದಿತ್ತು, ಅಂದು ತುಳಿದು ಸಾಗಿದವರಿಗೆ ಇಂದು ನೆರಳಾಗಿ...

ಸತ್ಯ ಧರ್ಮದ ನಿಲಯ ಎಂದೇ ಖ್ಯಾತಿಯ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ, ಭಕ್ತರ ಪಾಲಿನ ಪರಮ ಪಾವನ ಕ್ಷೇತ್ರ ಇದಾಗಿದೆ, ಅದೆಷ್ಟೋ ಲಕ್ಷಾಂತರ ಭಗವದ್ಭಕ್ತರ ಬಾಳಿಗೆ ಬೆಳಕನ್ನು ನೀಡಿ ಹರಸಿದ ಧರ್ಮಾಧಿಕಾರಿಗಳಾದ ಪೂಜನೀಯ ಡಾ.ವೀರೆಂದ್ರ ಹೆಗ್ಗಡೆಯವರು ನಡೆದಾಡುವ ಮಂಜುನಾಥ ಸ್ವಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನಡೆದಾಡುವ ಮಂಜುನಾಥ ಸ್ವಾಮಿ ಎಂಬ ಪೂಜನೀಯ ಭಾವನೆ ಹೊಂದಿರುವ ಲಕ್ಷಾಂತರ ಭಕ್ತರ...

ಗುತ್ತಿಗಾರು ಪೇಟೆಯಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ಮಕ್ಕಳು ಭಯದಿಂದ ಸಾಗುವಂತಾಗಿದೆ. ಸುಮಾರು 30 ಕ್ಕೂ ಮಿಕ್ಕಿ ಬೀದಿ ನಾಯಿಗಳು ಪೇಟೆಯಲ್ಲಿ ಸುತ್ತುತ್ತಿದ್ದು ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಹಾಗೂ ವರ್ತಕರು ಒತ್ತಾಯಿಸಿದ್ದಾರೆ.

ಗೀಸಾ ಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ವೈಡ್ ಬುಕ್ ದಿನಾಚರಣೆಯ ಪ್ರಯುಕ್ತ ವೈಲ್ಡ್ ಆಯೋಜಿಸಿದ ಬೆಸ್ಟ್ 10 ಆಸನ ಒಂದು ನಿಮಿಷದಲ್ಲಿ ಅತಿ ಹೆಚ್ಚು ಆಸನ ಮಾಡುವ ಮೂಲಕ ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳಾದ,...

ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾಗಿ ರಾಜಣ್ಣ ಅವರು ಜು.28ರಂದು ಅಧಿಕಾರ ಸ್ವೀಕರಿಸಿದ್ದಾರೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎನ್.ಭವಾನಿಶಂಕರ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಜಣ್ಣ ಅವರು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಹಿಂದೆ ಅವರು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರ...