Ad Widget

ಅಗಲಿದ ನಾಗರಾಜ್ ಶೇಟ್ ಹಾಗೂ ಜಗನ್ನಾಥ್ ರೈ ಅವರಿಗೆ ನಗರ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ

ಬಿಜೆಪಿ ಹಿರಿಯ ಕಾರ್ಯಕರ್ತರಾದ ನಾಗರಾಜ್ ಶೇಟ್ ಹಾಗೂ ಹಿರಿಯ ಉದ್ಯಮಿ ಜಗನ್ನಾಥ್ ರೈ ಯವರಿಗೆ ನಗರ ಬಿಜೆಪಿ ವತಿಯಿಂದ ಸುಳ್ಯ ಸಿ ಎ ಬ್ಯಾಂಕ್ ಹಾಲ್ ನಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಹಿರಿಯರಾದ ಪಿ ಕೆ ಉಮೇಶ್, ಸಿ ಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಗೌತಮ್ ಭಟ್ ನುಡಿ ನಮನ ಸಲ್ಲಿಸಿದರು. ಹರೀಶ್ ಬುಡುಪನ್ನೆ, ನಾ ಪಂ ಉಪಾಧ್ಯಕ್ಷೆ ಸರೋಜಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲ ಕುರಂಜಿ, ನಪಂ ಸದಸ್ಯರಾದ ಬುದ್ಧ ನಾಯ್ಕ್, ಕಿಶೋರಿ ಶೇಟ್, ಜಿನ್ನಪ್ಪ ಪೂಜಾರಿ, ಸೋಮನಾಥ, ದಾಮೋದರ ಮಂಚಿ, ಕೇಶವ ಮಾಸ್ತರ್, ಸೀನಪ್ಪ ಬಯಂಬು ನಾರಾಯಣ ಶಾಂತಿನಗರ, ನವೀನ್ ಕಾಯರ್ತೋಡಿ ಪ್ರಶಾಂತ್ ಕಾಯರ್ತೋಡಿ ಚಿದಾನಂದ ಕಾಯರ್ತೊಡಿ, ಮತ್ತಿತರರು ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!