
ಬಾಳಿಲ ಗ್ರಾಮದ ಕಾವಿನಮೂಲೆ ನಾರಾಯಣ ಭಟ್ಟರ ತಾಳೆ ತೋಟದಲ್ಲಿ ಹೆಬ್ಬಾವೊಂದು ಕಂಡುಬಂದಿದ್ದು ಅದನ್ನು ಸ್ಥಳೀಯರಾದ ಕರುಣಾಕರ ಶೆಟ್ಟಿಯವರ ಸಹಕಾರದೊಂದಿಗೆ ಪಂಜ ಅರಣ್ಯ ಸಿಬ್ಬಂದಿಗಳಾದ ಗಣೇಶ್ ಹಾಗೂ ಬರಮಪ್ಪ ರವರು ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಬಾಳಿಲ ಗ್ರಾಮದ ಕಾವಿನಮೂಲೆ ನಾರಾಯಣ ಭಟ್ಟರ ತಾಳೆ ತೋಟದಲ್ಲಿ ಹೆಬ್ಬಾವೊಂದು ಕಂಡುಬಂದಿದ್ದು ಅದನ್ನು ಸ್ಥಳೀಯರಾದ ಕರುಣಾಕರ ಶೆಟ್ಟಿಯವರ ಸಹಕಾರದೊಂದಿಗೆ ಪಂಜ ಅರಣ್ಯ ಸಿಬ್ಬಂದಿಗಳಾದ ಗಣೇಶ್ ಹಾಗೂ ಬರಮಪ್ಪ ರವರು ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.
06.03.2026 e paper
e paper 16.01.2026