Ad Widget

ಏನೆಕಲ್ : ಹಾಡು ಬಾ ಕನಸು ಆನ್ಲೈನ್ ಭಾವಗೀತೆ ಸ್ಪರ್ಧೆಯ ಪ್ರಶಸ್ತಿ ವಿತರಣೆ

ಕಲಾಮಾಯೆ (ರಿ) ಏನೆಕಲ್ ಸಾರಥ್ಯದಲ್ಲಿ. ಸೋಲಾರ್ ಪಾಯಿಂಟ್ ನಿಂತಿಕಲ್ ಮತ್ತು ಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಪ್ರಾಯೋಜಕತ್ವದ. ಅಮರ ಸುಳ್ಯ ಸುದ್ದಿ ಸಹಯೋಗದಲ್ಲಿ ನಡೆದ ಹಾಡು ಬಾ ಕನಸು ಆನ್ಲೈನ್ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತ ರದವರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಪವಿತ್ರ.ಆರ್. ಸುಬ್ರಮಣ್ಯ (ಸೀನಿಯರ್ ಟಿವಿ ಸ್ಟಾರ್ ಆಫ್ ಹಾಡು ಬಾ ಕನಸು )
ಜೂನಿಯರ್ ವಿಭಾಗದಲ್ಲಿ ದಾರಿಣಿ ಕೆ. ಎಸ್ ಕುಂದಾಪುರ (ಪ್ರಥಮ )
ಆತ್ಮಶ್ರೀ. ಎಂ. ಅಳಿಕೆಮಜಲು (ದ್ವಿತೀಯ )
ಅವ್ಯ ಪುತ್ತೂರು (ತೃತೀಯ ) ಹಾಗು
ಸೀನಿಯರ್ ವಿಭಾಗದಲ್ಲಿ
ಜನಾರ್ದನ್ ಕುಂಭಾಶಿ (ಪ್ರಥಮ )
ಅಕ್ಷತಾ ವಿನಯ್ ಗಂಗೊಳ್ಳಿ (ದ್ವಿತೀಯ )
ಹರ್ಷಿತಾ ಆಚಾರ್ಯ ನವಗ್ರಾಮ (ತೃತೀಯ )
ಸೀನಿಯರ್ ಟಿವಿ ಮೆಚ್ಚುಗೆ ಪಡೆದ ಸ್ಪರ್ಧಿ ಅನುಷಾ ಪಿ ಸುಳ್ಯ ಪಡೆದುಕೊಂಡರು. ಶಶಿಧರ್ ಮಾವಿನಕಟ್ಟೆ ಮತ್ತು ರಮ್ಯಾ ದಿಲೀಪ್ ಬಾಬ್ಲುಬೆಟ್ಟು
ತೀರ್ಪುಗಾರರಾಗಿ ಸಹಕರಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!