- Wednesday
- April 2nd, 2025

ಮರ್ಕಂಜ ಗ್ರಾಮದಲ್ಲಿ ಬಹುದಿನಗಳಿಂದ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಅದರ ಗಂಭೀರತೆಯನ್ನು ಮೋದಿ ಅವರಿಗೆ ಅರ್ಥೈಸಲು SEND EMAIL TO PM ಎಂಬ ಪತ್ರ ಚಳುವಳಿಕಾರ್ಯಕ್ರಮ ಹಮ್ಮಿಕೊಳ್ಳಲು ಮರ್ಕಂಜದ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದ ಪ್ರತಿ ಮನೆಯನ್ನು ಸಂಪರ್ಕಿಸಿ ಇಮೇಲ್ ಐಡಿ ಹೊಂದಿದವರನ್ನು ಗುರುತಿಸಿ ಚಳುವಳಿಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಸೆ.22 ರಂದು ಸಂಜೆ 5 ಗಂಟೆಗೆ ರೆಂಜಾಳ ವಿನಾಯಕ...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮೇಶ್ವರ ಭಟ್ ರವರ ತೋಟದ ಕೆರೆಯಲ್ಲಿ ಮೊಸಳೆ ಪತ್ತೆಯಾಗಿದ್ದು ಭಯವನ್ನುಂಟು ಮಾಡಿದೆ. ಸಣ್ಣ ಗಾತ್ರದ ಮೊಸಳೆಯಾಗಿದ್ದು ಕಳೆದೊಂದು ವಾರದಿಂದ ಕಾಣಸಿಗುತ್ತಿದೆ ಎನ್ನಲಾಗಿದೆ.

ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮದ ವಿವಿಧೆಡೆ ಸ್ವಾಬ್ ಟೆಸ್ಟ್ ಮಾಡಲಾಗುತ್ತಿದೆ. ಸಿಬ್ಬಂದಿಗಳು ಮನೆಮನೆ ತೆರಳಲು ಗುತ್ತಿಗಾರು ಚರ್ಚ್ ನ ಧರ್ಮಗುರು ಫಾ| ಆದರ್ಶ್ ಪುದಿಯೆಡ್ತ್ ತಮ್ಮ ವಾಹನವನ್ನು ಉಚಿತವಾಗಿ ವ್ಯವಸ್ಥೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಶ್ರೀಮತಿ ಚೈತ್ರಭಾನು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು....