Ad Widget

ಸತ್ಯ ದಪ್ಪೆ ಕಲ್ಲುರ್ಟಿ ಹೊಸ ತುಳು ಭಕ್ತಿಗೀತೆ ಬಿಡುಗಡೆ

ಪಂಚವರ್ಣ ಖ್ಯಾತಿ ಯ ರಕ್ಷಿತ್ ಮಂಚಿಕಟ್ಟೆರವರ ಸಾಹಿತ್ಯದಲ್ಲಿ , ಸಾದ್ವಿನಿ ಕೊಪ್ಪ ಗಾಯನದಲ್ಲಿ, ಮಿಥುನ್ ರಾಜ್ಅವರ ಸಂಗೀತದಲ್ಲಿ   ಶ್ರೀ ಕ್ಷೇತ್ರ ಪಣೋಲಿ ಬೈಲ್ ನಲ್ಲಿ ಡಿ.8 ರಂದು ಬಿಡುಗಡೆಗೊಂಡಿತು. ಭಕ್ತಿ ಗೀತೆ ಬಿಡುಗಡೆ ಯನ್ನು  ಕ್ಷೇತ್ರದ ಅರ್ಚಕರಾದ ವಾಸುದೇವ ಮೂಲ್ಯ, ತೊಂಡಚ್ಚನ ಇಂಡಸ್ಟ್ರೀಸ್  ಮಾಲೀಕರಾದ ಮನು. ಎಂ ಪಂಜ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ...
error: Content is protected !!