Ad Widget

ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಇಲ್ಲಿದೇ ಅವಕಾಶ

ಮಳೆಗಾಲ ಪ್ರಾರಂಭವಾಗುತ್ತಿದ್ದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ತಮ್ಮ ಜಮೀನುಗಳಲ್ಲಿ ಅಡಿಕೆ ,ಏಡೆ ಅಡಿಕೆ ಸಸಿ ತೆಂಗು ಕೃಷಿ ,ಗೇರು ಕೃಷಿ, ಕೋಕೋ ಗಿಡನೆಡುವುದು, ಕಾಳುಮೆಣಸು ಕೃಷಿ, ವೀಳ್ಯದೆಲೆ ಕೃಷಿ, ಅಂಗಾಂಶ ಬಾಳೆ ಕೃಷಿ ಮಾಡುವ ಬಗ್ಗೆ ಮಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಲಭ್ಯವಿದೆ. ಈ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವವರು...

ತಾಲೂಕಿನಾದ್ಯಂತ ಸಂಡೇ ಲಾಕ್ ಹೇಗಿದೆ ನೋಡಲು ಇಲ್ಲಿ ಕ್ಲಿಕ್ ಮಾಡಿ- ಅಮರ ಸುದ್ದಿ ನೇರ ವರದಿ

ಸರ್ಕಾರ ರಾಜ್ಯಾದ್ಯಂತ ಪ್ರತಿ ಆದಿತ್ಯವಾರ ಲಾಕ್ ಡೌನ್ ಮಾಡುವ ಉದ್ದೇಶವಿಟ್ಟು ಇಂದು ಪ್ರಥಮ ಲಾಕ್ ಡೌನ್ ಘೋಷಿಸಿದೆ. ಆದೇಶದ ಹಿನ್ನೆಲೆ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗಿನ ಜಾವ 7ರವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ. ಅಲ್ಲಲ್ಲಿ ತರಕಾರಿ ಅಂಗಡಿ ಮತ್ತು ಮೆಡಿಕಲ್, ಹಾಲಿನ ಅಂಗಡಿ ಇವುಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ಸುಳ್ಯದಾದ್ಯಂತ...
Ad Widget

ಗುತ್ತಿಗಾರು ಲಾಕ್ ಡೌನ್ – ಜನತೆ ಸಂಪೂರ್ಣ ಸಹಕಾರ

ಗುತ್ತಿಗಾರು ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ಪೇಪರ್ ಮೆಡಿಕಲ್ ಮುಂತಾದ ಅಂಗಡಿ ಮಾತ್ರ ತೆರೆದಿದೆ. ಬಸ್ ಬಳಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ.

ಪಂಜ ಲಾಕ್ ಡೌನ್ – ಹಾಲು ಪೇಪರ್ ಮಾತ್ರ ಇದೆ

ಪಂಜ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಾಂಸ, ಮೆಡಿಕಲ್ ಮುಂತಾದ ಅಂಗಡಿ ಮುಂಗಟ್ಟುಗಳು ತೆರೆದಿದೆ. ಕಡಬ ಕ್ರಾಸ್ ಬಳಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ನಿಂತಿಕಲ್ಲು ಸಂಪೂರ್ಣ ಲಾಕ್ ಡೌನ್

ನಿಂತಿಕಲ್ಲು ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಾಂಸ, ಮೆಡಿಕಲ್ ಮುಂತಾದ ಅಗತ್ಯ ಸೇವೆಯ ಅಂಗಡಿ ಮಾತ್ರ ತೆರೆದಿದೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ಪೋಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬೆಳ್ಳಾರೆಯಲ್ಲಿ ಲಾಕ್ ಡೌನ್ – ತುರ್ತು ಸೇವೆ ಮಾತ್ರ ಅವಕಾಶ

ಬೆಳ್ಳಾರೆಯಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಾಂಸ, ಮೆಡಿಕಲ್ ಮುಂತಾದ ಅಗತ್ಯ ಸೇವೆಯ ಅಂಗಡಿ ಮಾತ್ರ ತೆರೆದಿದೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ಪೋಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸುಳ್ಯ ಸಂಪೂರ್ಣ ಲಾಕ್ ಡೌನ್ – ಸರಳವಾಗಿ ಈದ್ ಆಚರಣೆಗೆ ಮುಸಲ್ಮಾನ ಬಾಂಧವರ ನಿರ್ಧಾರ

ಸರ್ಕಾರದ ಆದೇಶದ ಹಿನ್ನೆಲೆ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗಿನ ಜಾವ 7ರವರೆಗೆ ಸಂಪೂರ್ಣ ಲಾಕ್ ಡೌನ್. ಅಲ್ಲಲ್ಲಿ ತರಕಾರಿ ಅಂಗಡಿ ಮತ್ತು ಮೆಡಿಕಲ್, ಹಾಲಿನ ಅಂಗಡಿ ಇವುಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ಸುಳ್ಯದಲ್ಲಿ ಅಷ್ಟಾಗಿ ಕಂಡು ಬರುತ್ತಿಲ್ಲ. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಸುಳ್ಯ ನಗರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಮುಸಲ್ಮಾನ ಬಾಂಧವರು ಈದ್...

ಸುಳ್ಯದಲ್ಲಿ ಲಾಕ್ ಡೌನ್ ಉಲ್ಲಂಘಿಸಿದರೇ ಕಠಿಣ ಅಗತ್ಯ ಸೇವೆ ಮಾತ್ರ ಅವಕಾಶ

ಸುಳ್ಯದಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮಾಂಸ, ಮೆಡಿಕಲ್ ಮುಂತಾದ ಅಂಗಡಿ ಗಳಲ್ಲಿ ಕೆಲವು ಮಾತ್ರ ತೆರೆದಿದೆ. ಕಟ್ಟೆಕಾರ್ ಜ್ಯೋತಿ ಸರ್ಕಲ್ ಬಳಿ ಚೆಕ್ ಪೋಸ್ಟ್ ಹಾಕಿದ್ದು ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಅನಗತ್ಯ ಓಡಾಟ ನಡೆಸುವವರಿಗೆ...

ಭಾಗವತಿಕೆ ಮಾಡಿದ ಮೊದಲ ಮಹಿಳೆ ಲೀಲಾವತಿ ಬೈಪಡಿತ್ತಾಯ

ಅದು ಮಧ್ಯರಾತ್ರಿ. ಆಟಕ್ಕೆ ಒಳ್ಳೆ ಕಳೆಕಟ್ಟುತ್ತಿತ್ತು. ದ್ರೌಪದಿ ವಸ್ತ್ರಾಪಹಾರ ಪ್ರಸಂಗ. ತುಂಬಿದ ಸಭೆ. ತಲೆತಗ್ಗಿಸಿ ಕುಳಿತ ಪಾಂಡವರು, ಅಟ್ಟಹಾಸದಿಂದ ಮೆರೆವ ಕೌರವರು. ಏನೂ ಮಾಡಲಾಗದ ಅಸಹಾಯಕತೆಯಿಂದ ಚಡಪಡಿಸುತ್ತ ಕುಳಿತ ಭೀಷ್ಮ, ಧೃತರಾಷ್ಟ್ರ, ದ್ರೋಣರು. ಅವರ ನಡುವೆ…‘ ಆರಿಗೊರಲಿದರಿಲ್ಲಿ ದೂರ ಕೇಳುವರಿಲ್ಲ, ವೀರರೇ ಕೈ ಬಿಡಲು ಕಾವರಿನ್ನಾರುಂಟು, ಗಾಂಗೇಯ ನೃಪ ಮುಖ್ಯರು…’ ಎಂಬ ಪದ್ಯವನ್ನು ಕರುಣಾರಸವನ್ನುಕ್ಕಿಸಿ ಅವರು...

ಗೂನಡ್ಕ ಮಸೀದಿ ರಂಝಾನ್ ನಸ್ವೀಹತ್ ಸಿಲ್ಸಿಲಾ ಸಮಾರೋಪ

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಮತ್ತು ಅಧೀನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳೀಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಹಾಗೂ ಎಸ್ ವೈ ಎಸ್ ಗೂನಡ್ಕ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ನೇತ್ರತ್ವದಲ್ಲಿ ರಂಝಾನ್ ತಿಂಗಳ ಪೂರ್ತಿ ಆನ್ ಲೈನ್ ಮುಖಾಂತರ ನಡೆದ ವಿವಿಧ ವಿಷಯಗಳ ತರಗತಿ ಗಳ ಸಮಾರೋಪ ಸಮಾರಂಭ ಇಂದು...
Loading posts...

All posts loaded

No more posts

error: Content is protected !!