Ad Widget

ಕಾಸರಗೋಡು ಐದು ಸೋಂಕಿತರ ಪತ್ತೆ

ಕಾಸರಗೋಡು ಜಿಲ್ಲೆಯಲ್ಲಿ ಆದಿತ್ಯವಾರ ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.ಇವರೆಲ್ಲರೂ ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ

ವಿನೋದ್ ಕುಮಾರ್ – ಸೌಮ್ಯ

ಕಾಸರಗೋಡು ತಾಲೂಕು ಬಂದಡ್ಕ ಗ್ರಾಮದ ಇಳಂದಿಲ ದಿ. ದೇವಪ್ಪ ಗೌಡರ ಪುತ್ರ, ಕೆ.ಎಸ್.ಆರ್.ಟಿ.ಸಿ ಚಾಲಕ ವಿನೋದ್ ಕುಮಾರ್ ರ ವಿವಾಹವು ಚೆಂಬು ಗ್ರಾಮದ ದಬ್ಬಡ್ಕ ಅಡ್ಪಂಗಾಯ ಸೋಮನಾಥ ಗೌಡರ ಪುತ್ರಿ ಸೌಮ್ಯ ರೊಂದಿಗೆ ಮೇ. 24 ರಂದು ನಡೆಯಿತು.
Ad Widget

ಇಂದಿನಿಂದ ದೇಶಿಯ ವಿಮಾನಯಾನ ಸೇವೆ ಆರಂಭ

ಲಾಕ್ ಡೌನ್ ಸಡಿಲಿಕೆ ಬಳಿಕ ಇಂದಿನಿಂದ ದೇಶಿಯ ವಿಮಾನಯಾನ ಸೇವೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ.

ಮಗು ಸೇರಿ ಉಡುಪಿಯಲ್ಲಿ 23 ಸೋಂಕಿತರು : ಕರ್ನಾಟಕಕ್ಕೆ ಕೊರೊನಾ ಕಂಟಕ ತಂದ ಮುಂಬೈ

ಗ್ರೀನ್ ಝೋನ್ ನಲ್ಲಿದ್ದ ಉಡುಪಿಯಲ್ಲೀಗ ಕೊರೊನಾ ರುದ್ರನರ್ತನ ಶುರು ಮಾಡಿದೆ. ಒಂದು ವರ್ಷದ ಮಗು ಸೇರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 23 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ 130 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ.ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿ 97 ಮಂದಿಗೆ ಕೊರೊನಾ ಸೋಂಕಿರುವುದು ದೃಢಫಟ್ಟಿತ್ತು. ಸಂಜೆಯ ಬುಲೆಟಿನ್ ನಲ್ಲಿ...

ಇಂದು ಸುಳ್ಯ ಸುಬ್ರಹ್ಮಣ್ಯ ದಲ್ಲಿ ಮಳೆ ಸಾಧ್ಯತೆ

ಮಡಿಕೇರಿ ಉತ್ತಮ ಆಗುಂಬೆ ಸಾಧಾರಣ ಮಳೆ ಮುನ್ಸೂಚೆನೆ ಇದೆ. ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತಲಿನ ಭಾಗಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಉಳಿದ ದ. ಕ. ಉಡುಪಿ, ಉ. ಕ., ಕಾಸರಗೋಡು ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು.

ಹಿಂದೂ ಸಂಘಟನೆಯ ಪ್ರಮುಖರಿಂದ ಮತ್ಸ್ಯೋದ್ಯಮ ಆರಂಭ

ಹಿಂದೂ ಸಂಘಟನೆಯ ಪ್ರಮುಖರಿಂದ ಪುತ್ತೂರು ಹಾಗು ಸುಳ್ಯ ತಾಲೂಕಿನ ಹಲವೆಡೆ ಹಿಂದೂ ಸಹೋದರರ ತಂಡ ರಚಿಸಿ ತಾಜಾ ಮೀನುಗಳನ್ನು ಮಾರಾಟ ಉದ್ಯಮಕ್ಕೆ ಕಾಲಿರಿಸಿದ್ದಾರೆ.ಮತ್ಸ್ಯಗಂಧ ಫಿಶ್ ಸಪ್ಲಯರ್ಸ್ ಸುಳ್ಯ ಮುಖಾಂತರ ಪುತ್ತೂರು ತಾಲೂಕಿನ ಕಬಕ, ನೆಹರೂ ನಗರ, ಪಡೀಲ್ , ಕೆಮ್ಮಾಯಿ, ಬೆಟ್ಟಂಪಾಡಿ - ಇರ್ದೆ, ಮುಂಡೂರು, ಈಶ್ವರಮಂಗಿಲ ಹಾಗೂ ಸುಳ್ಯ ತಾಲೂಕಿನ ಕಲ್ಲುಗುಂಡಿ (ಲೈನ್), ಚೊಕ್ಕಾಡಿ...

ವಿಟ್ಲ: ಪೋಲೀಸ್ ಪೇದೆಗೆ ಕೊರೊನ ದೃಢ

ದಕ್ಷಿಣ ಕನ್ನಡದಲ್ಲಿ ಇವತ್ತು ಒಂದು ಕೋರೋನಾ ಪಾಸಿಟಿವ್ ಪತ್ತೆಯಾಗಿದೆ. ವಿಟ್ಲದ ಪೊಲೀಸ್ ಪೇದೆ ಯೊಬ್ಬರಿಗೆ ಕೋರೋನಾ ಇರುವುದು ದೃಢವಾಗಿದೆ. ಮೇ 14 ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ ಕ್ವಾರಂಟೈನ್‌ಗೆ ಒಳಗಾಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಎಂದು ತಿಳಿದು ಬಂದಿದೆ. ಪೊಲೀಸರ ಕೊರೋನಾ ಪರೀಕ್ಷೆ ನಡೆಸಿದ ವೇಳೆ ಒರ್ವ...

ಸುಬ್ರಹ್ಮಣ್ಯ ಲಾಕ್ ಡೌನ್ ತುರ್ತು ಅಗತ್ಯತೆ ಮಾತ್ರ ಲಭ್ಯ

ಸುಬ್ರಹ್ಮಣ್ಯ ದೇವಸ್ಥಾನ ತೆರೆಯದೇ ಇರುವುದರಿಂದ ಭಕ್ತಾದಿಗಳು ಇಲ್ಲ. ಅದು ಅಲ್ಲದೇ ಇಂದು ಸಂಡೇ ಲಾಕ್ ಡೌನ್ ನಿಯಮ ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಮುಂತಾದ ಅಂಗಡಿ ಮುಂಗಟ್ಟುಗಳು ತೆರೆದಿದೆ.ಪೋಲಿಸರು ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು...

ಪೆರುವಾಜೆ : ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಾಟ್ಸಾಪ್ ಸ್ಪರ್ಧೆಗಳ ಫಲಿತಾಂಶ

ಸುಳ್ಯ ತಾಲೂಕಿನ ಗ್ರಾಮದ ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಏರ್ಪಡಿಸಿದ ವಿವಿಧ ಸ್ಪರ್ದೆಗಳಿಗೆ ಮುನ್ನೂರಕ್ಕೂ ಅಧಿಕ ಮಂದಿ ಪ್ರವೇಶ ಪತ್ರ ಕಳುಹಿಸಿದ್ದು, ಇದರ ವಿವಿಧ ವಿಭಾಗವಾರು ಫಲಿತಾಂಶ ಹೀಗಿದೆ ವಿಭಾಗವಾರು ಸ್ಪರ್ಧೆಗಳ ಫಲಿತಾಂಶ ಕಿರಿಯ...

ಅರಂತೋಡು ಸಂಪೂರ್ಣ ಲಾಕ್

ಅರಂತೋಡು, ಕಲ್ಲುಗುಂಡಿ ,ಸಂಪಾಜೆ ಪೇಟೆಯಲ್ಲಿ ಕೆಲವೇ ತುರ್ತು ಸೇವೆಗಳ ಅಂಗಡಿಗಳು ಹೊರತುಪಡಿಸಿದರೆ ಸಂಪೂರ್ಣ ಸಂಡೆ ಲಾಕ್ ಡೌನ್ ವ್ಯಾಪಾರ ಸ್ಥರು ಹಾಗೂ ಜನತೆ ಸಹಕಾರ ನೀಡಿರುವುದು ಕಂಡುಬರುತ್ತಿದೆ.
Loading posts...

All posts loaded

No more posts

error: Content is protected !!