Ad Widget

ಪ್ರಧಾನಿ ಮೋದಿ ಎಲ್ಲರ ಖಾತೆಗೆ ೧೫ ಲಕ್ಷ ಹಾಕುವುದು ಯಾವಾಗ ? – ವೆಂಕಪ್ಪ ಗೌಡ ಪ್ರಶ್ನೆ

ಪ್ರಧಾನಿ ಭಾಷಣ ಇವತ್ತು ಕೇಳಿದ್ದೇನೆ ಮೊನ್ನೆಯಿಂದಲೂ ಕೇಳುತ್ತಿದ್ದೇನೆ ಹಾಗೆಯೇ ರಾಜ್ಯದ ಮುಖ್ಯಮಂತ್ರಿಯ ಭಾಷಣವನ್ನು ಕೇಳಿದ್ದೇನೆ .ಪ್ರಧಾನಿ ಭಾಷಣ ಕಾರ್ಯಗತವಾಗುದಾದ್ರೆ ನಮ್ಮ ಖಾತೆಗೆ ಈಗಗಾಲೇ ಸ್ವಿಸ್ ಬ್ಯಾಂಕಿನ ಹಣ ಬಂದು ಪ್ರತಿಯೊಬ್ಬನ ಖಾತೆಗೆ 15 ಲಕ್ಷ ದಂತೆ ಹಣ ತುಂಬಬೇಕಿತ್ತು ! ಅದು ಬಂದಿಲ್ಲ .ಪ್ರತಿಯೊಬ್ಬನ ಖಾತೆಗೂ ಕಳೆದ 6 ವರ್ಷಗಳಿಂದಲೂ ನಿರಂತರ ಹಣ ತುಂಬಬೇಕಿತ್ತು .ಆದ್ರೆ ಈ ತನಕ ಅಲ್ಲೋ ಇಲ್ಲೋ ಎಂಬಂತೆ ಕೆಲವರಿಗೆ ರೂ ೫೦೦ ಸಿಕ್ಕಿತು ಅದನ್ನೇ ಕೊಟ್ಟೆವು ಅನ್ನೋ ಮಾತು ಇದೆ .ಮೊನ್ನೆ ಮೊನ್ನೆ ಪ್ರಧಾನಿ ಘೊಷಣೆ ಮಾಡಿದ್ರು “ನೀವು ಯಾರೂ 3 ತಿಂಗಳು ನಿಮ್ಮ ಇ ಎಮ್ ಐ ಕಂತು ತುಂಬಬೇಡಿ ಅದರ ಮೇಲೆ ಬಡ್ಡಿಬರಲ್ಲ ಅಂತ , ಮುಂದುವರಿದು ಎಲ್ಲಾ ಬೈಲ್ಸ್ ಗಳ ಮೇಲು ಬಡ್ಡಿ ಬರಲ್ಲ ಅಂದ್ರು . ಅದರೇ ವಾಸ್ತವವಾಗಿ ಜನಸಾಮಾನ್ಯರು ಅಧಿಕಾರಿಗಳು ಜಗಳ ಮಾಡುವಂತಾಗಿದೆ . ಆದ್ರೆ ಒಂದಷ್ಟು ಯಡಿಯೂರಪ್ಪರ ಘೋಷಣೆಯನ್ನ ನಂಬುವಂತಿದೆ .ಹಾಗೆನೇ ಅಧಿಕಾರದ ಮೊದಲು ಸ್ವದೇಶಿ ನಂತರ ವಿದೇಶಿ ಈಗ ಮತ್ತೆ ಸ್ವದೇಶಿ. ಹಾಗಾಗಿ ಯಾವುದನ್ನೂ ನಂಬಬೇಕು ಯವುದನ್ನು ಬಿಡಬೇಕು ಎಂಬುದೇ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಟೀಕಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!