Ad Widget

ಅಮರ ಸುದ್ದಿ ವೆಬ್‌ಸೈಟ್ ಲೋಕಾರ್ಪಣೆಗೆ ಸಿದ್ಧತೆ

ಪ್ರೀತಿಯ ಓದುಗರೇ,ಕಳೆದೊಂದು ದಶಕದಿಂದ ಅಮರ ಸುಳ್ಯ ಸುದ್ದಿ‌ ಕನ್ನಡ ವಾರಪತ್ರಿಕೆಯು‌ ಸುಳ್ಯದ ಸಮಗ್ರ ಸುದ್ದಿಯನ್ನು ತಮ್ಮ ಮುಂದಿಟ್ಟು, ಗ್ರಾಮೀಣ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಯಾವುದೇ ರಾಗದ್ವೇಷಗಳಿಗೆ ಒಳಗಾಗದೇ, ವಸ್ತುನಿಷ್ಠ, ನಿಖರ ವಿಶ್ವಾಸಾರ್ಹ ವರದಿಯನ್ನು ಮುಂದಿಟ್ಟು ಓದುಗರ ಪ್ರೀತಿಗೆ ಪಾತ್ರವಾಗಿದೆ. ಜನಪರ ಕಾಳಜಿ ಹಾಗೂ ಪತ್ರಿಕಾಧರ್ಮವನ್ನು ಇನ್ನಷ್ಟು ಪ್ರಬಲವಾಗಿಸಿ ಅಹಂಕಾರಿಗಳಿಗೆ ಗುದ್ದುಕೊಡುವ ಹಂಬಲದೊಂದಿಗೆ ನಿಷ್ಪಕ್ಷಪಾತ...

ಶಿಕ್ಷಕ ಗೋಪಿನಾಥ್ ಮೆತ್ತಡ್ಕರಿಗೆ ರೋಟರಿ ಕ್ಲಬ್ ನಿಂದ ಅವಾರ್ಡ್

ಎಲಿಮಲೆ ಪ್ರೌಢಶಾಲಾ ಶಿಕ್ಷಕ ಗೋಪಿನಾಥ್ ಎಮ್ ಅವರ 25 ವರ್ಷ ಸುದೀರ್ಘ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಗೌರವಿಸಿ ಸುಳ್ಯ ರೋಟರಿ ಕ್ಲಬ್ ನ್ಯಾಷನಲ್ ಬಿಲ್ಡರ್ ಆವಾರ್ಡ್ (Nation builder award )ನೀಡಿ ಗೌರವಿಸಿದೆ.ಈ ಸಂದರ್ಭದಲ್ಲಿ ಅವರ ಪತ್ನಿ ವಳಲಂಬೆ ಪ್ರಾ.ಶಾಲಾ ಶಿಕ್ಷಕಿ ಶ್ರೀಮತಿ ಪ್ರಮೀಳಾ ಜತೆಗಿದ್ದರು.
Ad Widget

ಸಾಮಾಜಿಕ ಜಾಲತಾಣಗಳಿಂದಾಗಿ ಹುಟ್ಟೂರಿನ ಸಂಪರ್ಕವಿರುವುದೇ ಸದ್ಯಕ್ಕೆ ತೃಪ್ತಿ

ನಾನು ಉದ್ಯೋಗ ನಿಮಿತ್ತ ಅಬುಧಾಬಿ UAE ಯಲ್ಲಿದ್ದೇನೆ, ಇಲ್ಲಿ ಸಂಪೂರ್ಣ ಲೋಕ್ಡೌನ್ ಇಲ್ಲ ಆದರೂ ನಾನು ಕೆಲಸ ಮಾಡುತ್ತಿರುವ ಉದ್ಯಮ ಹೋಟೆಲ್ ಆದುದರಿಂದ ಒಂದೂವರೆ ತಿಂಗಳಿಂದ ಬಾಗಿಲು ಹಾಕಬೇಕಾಗಿ ಬಂದಿದೆ, ವಿಮಾನ ಸೇವೆಯು ರದ್ದುಗೊಳ್ಳುವುದರೊಂದಿಗೆ ತಕ್ಷಣಕ್ಕೆ ಊರಿಗೆ ಬರುವ ಅವಕಾಶವನ್ನು ಕಳೆದುಕೊಂಡು ಇಂತಹ ಕಷ್ಟದ ಸಂದರ್ಭದಲ್ಲಿ ಮನೆಯವರೊಂದಿಗೆ ಇರುವ ಅವಕಾಶವನ್ನು ಕಳೆದುಕೊಂಡು, ರೂಮಿನಲ್ಲಿಯೇ ದಿನ ಕಳೆಯಬೇಕಾಗಿ...

ಶುಭಕರ ಕ್ರೆಡಿಟ್ ಕೊ – ಆಪರೇಟಿವ್ ಸೊಸೈಟಿ ಮ್ಯಾನೇಜರ್ ವೆಂಕಟೇಶ್ ನಿಧನ

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ವಿ .ಟಿ ವೆಂಕಟೇಶ್ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.ಇವರು ಹರಿಹರ ಸೊಸೈಟಿಯ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ 2 ವರ್ಷ ದುಡಿದ್ದರು. ಪ್ರಸ್ತುತ ಶುಭಕರ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಸುಬ್ರಹ್ಮಣ್ಯ ಇದರ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.

ಲಾಕ್ ಡೌನ್ ಅವಧಿಯಲ್ಲೂ ರಕ್ತದಾನ ಮಾಡಿದ್ದು ಜೀವನ ಸಾರ್ಥಕ ಅನಿಸಿತು

ರಜಾದಿನದಲ್ಲೂ ಮನೆಯಲ್ಲಿ ಇರದೆ ಸಾಮಾಜಿಕ ಕಾರ್ಯಗಳಲ್ಲಿ ಆಪ್ತಮಿತ್ರರೊಡನೆ ಕೈಜೋಡಿಸುತ್ತಿದ್ದ ನನಗೆ ದೇಶಕ್ಕೆ ಅನಿರೀಕ್ಷಿತವಾಗಿ ಒದಗಿದ ಲಾಕ್ದೌನ್ ನಿಂದ ನಾನು ಸ್ವಲ್ಪ ಬೇಸರಗೊಂಡಿದ್ದು ಸುಳ್ಳಲ್ಲ. ಮೊದಮೊದಲು ಕಷ್ಟ ಎನಿಸಿದರೂ ಕ್ರಮೇಣ ಲಾಕ್ಡೌನ್ ಗೆ ಹೊಂದಿಕೊಂಡೆ.ಮನೆಯ ಕೆಲವೊಂದು ಸಣ್ಣಪುಟ್ಟ ಕೆಲಸಗಳಲ್ಲಿ ಮನೆಯವರೊಡನೆ ಭಾಗಿಯಾಗುತ್ತಾ ದಿನದ ತುಸು ಸಮಯವನ್ನು ಆಲಸ್ಯರಹಿತವಾಗಿ ಕಳೆಯುತ್ತಿದ್ದೇನೆ. ಈ ಸಮಯದಲ್ಲಿ ನನಗೆ ನೆರವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ...

ಅನಿವಾಸಿ ಭಾರತೀಯರ ಬಗ್ಗೆ ರಾಜ್ಯ ಸರಕಾರದ ದೋರಣೆ ಖಂಡನೀಯ ಟಿ. ಎಂ. ಶಾಹಿದ್ ತೆಕ್ಕಿಲ್ ಆಕ್ರೋಶ

ಕರಾವಳಿ ಜಿಲ್ಲೆಯ ಅನೇಕ ಅನಿವಾಸಿ ಭಾರತೀಯ ಕನ್ನಡಿಗರು ವಿದೇಶದಲ್ಲಿ ವೈಧ್ಯರಾಗಿ, ಇಂಜಿನಿಯರ್ ಆಗಿ ಕಾರ್ಮಿಕರಾಗಿ ಹಾಗು ವ್ಯಾಪಾರ ವಿವಿಧ ಕ್ಷೇತ್ರದಲ್ಲಿ ದುಡಿಯಿತ್ತಿದ್ದಾರೆ ಮತ್ತು ಅವರಿಂದಾಗಿ ಭಾರತದ ಗೌರವ ಹೆಚ್ಚಿದೆ. ಕೇಂದ್ರ ಸರಕಾರದ ಬಜೆಟ್ ನ ಶೇಕಡಾ 10% ಹಣವನ್ನು ಅನಿವಾಸಿ ಭಾರತೀಯರಿಂದ ಸಂಗ್ರಹಣೆ ಆಗುತ್ತದೆ.ಇದೀಗ ಕೋವಿಡ್ 19 ಲಾಕ್ ಡೌನ್ ನಿಂದ ಪ್ರಪಂಚಾದ್ಯಂತ ಸಂಕಷ್ಟ ಕ್ಕೆ...

ಅರಂತೋಡು ತೊಡಿಕಾನ ಟಾಸ್ಕ್ ಫೋರ್ಸ್‌ ಸಭೆ

ಅರಂತೋಡು ಮತ್ತು ತೊಡಿಕಾನ ಗ್ರಾಮದ ಕೋರನ ವೈರಸ್ ತಡೆ ಟಾಸ್ಕ್ಫೋರ್ಸ್ ಸಮಿತಿಯ ಜಂಟಿ ಸಭೆಯನ್ನು ಮೇ. ೧೧ ರಂದು ನಡೆಸಲಾಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮತ್ತು ಅಂಗಡಿಗಳನ್ನು ಬೆಳಗ್ಗೆ 7 ಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಮಾತ್ರ ತೆರೆಯುವುದು. ಅನುಮತಿ ಇಲ್ಲದ ಅಂತರ್...

ಪ್ರಧಾನಿ ಮೋದಿ ಎಲ್ಲರ ಖಾತೆಗೆ ೧೫ ಲಕ್ಷ ಹಾಕುವುದು ಯಾವಾಗ ? – ವೆಂಕಪ್ಪ ಗೌಡ ಪ್ರಶ್ನೆ

ಪ್ರಧಾನಿ ಭಾಷಣ ಇವತ್ತು ಕೇಳಿದ್ದೇನೆ ಮೊನ್ನೆಯಿಂದಲೂ ಕೇಳುತ್ತಿದ್ದೇನೆ ಹಾಗೆಯೇ ರಾಜ್ಯದ ಮುಖ್ಯಮಂತ್ರಿಯ ಭಾಷಣವನ್ನು ಕೇಳಿದ್ದೇನೆ .ಪ್ರಧಾನಿ ಭಾಷಣ ಕಾರ್ಯಗತವಾಗುದಾದ್ರೆ ನಮ್ಮ ಖಾತೆಗೆ ಈಗಗಾಲೇ ಸ್ವಿಸ್ ಬ್ಯಾಂಕಿನ ಹಣ ಬಂದು ಪ್ರತಿಯೊಬ್ಬನ ಖಾತೆಗೆ 15 ಲಕ್ಷ ದಂತೆ ಹಣ ತುಂಬಬೇಕಿತ್ತು ! ಅದು ಬಂದಿಲ್ಲ .ಪ್ರತಿಯೊಬ್ಬನ ಖಾತೆಗೂ ಕಳೆದ 6 ವರ್ಷಗಳಿಂದಲೂ ನಿರಂತರ ಹಣ ತುಂಬಬೇಕಿತ್ತು .ಆದ್ರೆ...

ಅರಂತೋಡು ಸೂಪರ್ ಮಾರ್ಕೆಟ್ ಗೆ ಶಾಸಕರ ಭೇಟಿ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರವರ್ತಿತ ಸಮೃದ್ಧಿ ಮಾರ್ಟ್ ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್. ಅಂಗಾರ ಇಂದು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ತಾಲ್ಲೂಕು ಪಂಚಾಯತ್...

ಕೊರೊನಾ ಮಹಾಮಾರಿಗೆ 5ನೇ ಬಲಿ : ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ವೃದ್ದೆ ಸಾವು

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ 80 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ ಬಲಿ ಪಡೆದಿದೆ. ಮಂಗಳೂರು ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರದಲ್ಲಿ ವೃದ್ದೆಯನ್ನು ಕೋವಿಡ್...
Loading posts...

All posts loaded

No more posts

error: Content is protected !!