ಪಂಚಸಪ್ತತಿ ರಸಪ್ರಶ್ನೆ ಕಾರ್ಯಕ್ರಮದ 6ನೇ ಸುತ್ತಿನ ಅದೃಷ್ಟಶಾಲಿಗಳ ಆಯ್ಕೆ

ಚೈತ್ರಯುವತಿ ಮಂಡಲ(ರಿ.) ಅಜ್ಜಾ ವರ, ಪ್ರತಾಪ ಯುವಕ ಮಂಡಲ(ರಿ.) ಅಜ್ಜಾವರ ಇದರ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಇದರ ಅಂಗವಾಗಿ ನಡೆಯುತ್ತಿರುವ ರಸಪ್ರಶ್ನೆ ಕಾರ್ಯಕ್ರಮದ ಅದೃಷ್ಟಶಾಲಿಗಳ ಆಯ್ಕೆ ಶ್ರೀ ಶಾಸ್ತಾವೇಶ್ವರ ಸಭಾಭವನ ಕರ್ಲಪ್ಪಾಡಿಯಲ್ಲಿ ನಡೆಯಿತು. ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿ ಶ್ರೀಮತಿ ಚಿತ್ರಲೇಖ ಕೆ.ಎಸ್  ಹಾಗೂ ಶ್ರೀ ಶಾಸ್ತಾವೇಶ್ವರ ...

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪದಗ್ರಹಣ ಸಮಾರಂಭ ; ಅಧ್ಯಕ್ಷರಾಗಿ ನವೀನ್ ರೈ, ಕಾರ್ಯದರ್ಶಿಯಾಗಿ ಅಜಯ್ ಕುಮಾರ್, ಸಂಚಾಲಕರಾಗಿ ಗೋಪಾಲ್

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್(ರಿ.) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಇದರ 2025-27ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳೂರಿನ ಕದ್ರಿ ಛಾಯಾಭವನದಲ್ಲಿ ಮಂಗಳವಾರ ನಡೆಯಿತು.ಜಿಲ್ಲಾಧ್ಯಕ್ಷರಾಗಿ ನವೀನ್ ರೈ ಪಂಜಳ ಪುತ್ತೂರು, ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಮಂಗಳೂರು, ಜಿಲ್ಲಾ ಸಂಚಾಲಕರಾಗಿ ಗೋಪಾಲ ಸುಳ್ಯ,...
Ad Widget

ಮೈಸೂರಿನಲ್ಲಿ ನಡೆದ ಅಪಘಾತ – ಸುಳ್ಯದ ಯುವಕ ಮೃತ್ಯು

ಮೈಸೂರಿನಿಂದ ಬೆಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಸುಳ್ಯದ ಯುವಕನೋರ್ವ ಮೈಸೂರು ಸಮೀಪದ ಬನ್ನೂರು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಘಟನೆ ಡಿ.12 ರಂದು ಮುಂಜಾನೆ ನಡೆದಿದೆ. ಉಬರಡ್ಕ ಮಿತ್ತೂರು ಗ್ರಾಮದ ಕಂದಡ್ಕ ಕಲ್ಟಾರ್ ನಿವಾಸಿ ಶೇಷಪ್ಪ ನಾಯ್ಕರವರ ಪುತ್ರ ದೀಕ್ಷಿತ್ (25) ಮೃತ ಸುರ್ದೈವಿ. ಈತ ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ನಲ್ಲಿ ಉದ್ಯೋಗಿಯಾಗಿದ್ದರು. ದೀಕ್ಚಿತ್ ಚಲಾಯಿಸುತ್ತಿದ್ದ...

ಎಲಿಮಲೆಯಲ್ಲಿ ಶ್ರೀ ಗುರುದೇವ ಅಟೋ ವರ್ಕ್ಸ್ & ಕಾರ್ ವಾಶ್ ಶುಭಾರಂಭ

ಎಲಿಮಲೆಯ ಜಾಕೆ ಕಾಂಪ್ಲೆಕ್ಸ್ ನಲ್ಲಿ ಶ್ರೀ ಗುರುದೇವ ಅಟೋ ವರ್ಕ್ಸ್ & ಕಾರ್ ವಾಶ್ ಡಿ.12 ರಂದು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಕಾಂಪ್ಲೆಕ್ಸ್ ಮಾಲಕರಾದ  ನವೀನ್ ಜಾಕೆ, ಪ್ರಮೋದ್ ಅಡ್ಡನಪಾರೆ, ಅಟೋವರ್ಕ್ಸ್ ಮಾಲಕ ರಂಜನ್.ಎಸ್ ಹಾಗೂ ಮನೆಯವರು ಉಪಸ್ಥಿತರಿದ್ದರು.    ಇಲ್ಲಿ ಎಲ್ಲಾ 4 ಚಕ್ರದ ವಾಹನಗಳ ದುರಸ್ತಿ...

ಕೊಲ್ಲಮೊಗ್ರು : ಮಾಹಿತಿ ನೀಡದೇ ಅರಣ್ಯ ಇಲಾಖೆಯಿಂದ ಸರ್ವೆ ಕಾರ್ಯ – ಗ್ರಾಮಸ್ಥರ ಆಕ್ರೋಶ – ಪ್ರತಿಭಟನೆಗೆ ಸಿದ್ಧತೆ

ಕೊಲ್ಲಮೊಗ್ರು ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಕೃಷಿಕರು ಹಾಗೂ ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಸರ್ವೆ ಕಾರ್ಯ ಪ್ರಾರಂಭಿಸಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶಿತರಾಗಿದ್ದು, ಪ್ರತಿಭಟನೆಗೆ ಸಜ್ಜಾಗಿದ್ದಾರೆ.    ಗ್ರಾಮ ಪಂಚಾಯತ್ ಗೂ ಮಾಹಿತಿ ನೀಡದೆ ಸರ್ವೆ ಕಾರ್ಯ ಮಾಡುತ್ತಿರುವುದರಿಂದ ಕೃಷಿ ಭೂಮಿಗೆ ತೊಂದರೆಯಾಗಬಹುದೆಂದು  ಕೃಷಿಕರು ಆತಂಕಗೊಂಡಿದ್ದಾರೆ. ಈ ಬಗ್ಗೆ ಡಿ.12ರಂದು ಮಧ್ಯಾಹ್ನ  2:30ಕ್ಕೆ ಮಯೂರ ಕಲಾಮಂದಿರದಲ್ಲಿ  ಮಲೆನಾಡು ಜನಹಿತ ರಕ್ಷಣಾ...

ಅಜ್ಜಾವರ : ಹಲ್ಲಿನ ಸ್ವಚ್ಛತೆ ಅರಿವು ಮತ್ತು ತಪಾಸಣಾ ಕಾರ್ಯಕ್ರಮ

ಚೈತ್ರ ಯುವತಿ ಮಂಡಲ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಇವುಗಳ ಸಹಯೋಗದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಹಲ್ಲಿನ ಸ್ವಚ್ಛತೆ ಅರಿವು ಮತ್ತು ತಪಾಸಣಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಇಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ...

ಕೇರ್ಪಳ ವಸಂತ ಕಟ್ಟೆ ಸಮಿತಿ ರಚನೆ ; ಅಧ್ಯಕ್ಷರಾಗಿ ಕುಶಾಲಪ್ಪ ಗೌಡ – ಪ್ರಧಾನ ಕಾರ್ಯದರ್ಶಿ ಸುಪ್ರೀತ್ ಮೋಂಟಡ್ಕ – ಕೋಶಾಧಿಕಾರಿಯಾಗಿ ವಿನಯ್ ಕೇರ್ಪಳ ಆಯ್ಕೆ

ಸುಳ್ಯ ನಗರದ ಕೇರ್ಪಳ ವಸಂತ ಕಟ್ಟೆಯ ಪದಾಧಿಕಾರಿಗಳ ಸಭೆಯು ಡಿ.10ರಂದು ನಡೆಯಿತು.ಸಮಿತಿ ಅಧ್ಯಕ್ಷ ಬಾಲಕೃಷ್ಣ ಎಸ್.ಬಿ ಲ್ಯಾಬ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಕೇರ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಸುಪ್ರೀತ್ ಮೋಂಟಡ್ಕ ಹಾಗೂ ಕೋಶಾಧಿಕಾರಿಯಾಗಿ ವಿನಯ್ ಕೇರ್ಪಳ ಆಯ್ಕೆಯಾದರು.ಕಾರ್ಯದರ್ಶಿ ಸುನಿಲ್ ಕೇರ್ಪಳ ಸ್ವಾಗತಿಸಿದರು. ಚಂದ್ರಪ್ರಕಾಶ್ ಕೇರ್ಪಳ...

ಡಿ.12 ರಂದು ಎಲಿಮಲೆಯಲ್ಲಿ ಶ್ರೀ ಗುರುದೇವ ಅಟೋ ವರ್ಕ್ಸ್ ಮತ್ತು ಕಾರ್ ವಾಶ್ ಶುಭಾರಂಭ

ಎಲಿಮಲೆಯ ಜಾಕೆ ಕಾಂಪ್ಲೆಕ್ಸ್ ನಲ್ಲಿ ಶ್ರೀ ಗುರುದೇವ ಅಟೋ ವರ್ಕ್ಸ್ & ಕಾರ್ ವಾಶ್ ಡಿ.12 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ 4 ಚಕ್ರದ ವಾಹನಗಳ ದುರಸ್ತಿ ಹಾಗೂ  ಎಲ್ಲಾ ವಾಹನಗಳನ್ನು ವಾಶ್ ಮಾಡಿಕೊಡಲಾಗುವುದು ಎಂದು ಮಾಲಕರಾದ ರಂಜನ್.ಎಸ್ ತಿಳಿಸಿದ್ದಾರೆ.

ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಚೊಕ್ಕಾಡಿ ಮಯೂರಿ ಯುವತಿ ಮಂಡಲದ ವತಿಯಿಂದ ಸ್ವಚ್ಚತಾ ಕರಪತ್ರ ವಿತರಣೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ಡಿ.07 ರಂದು ಚಿಕ್ಕಿನಡ್ಕ ಕಾಲೊನಿ ಪ್ರದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಜಾಗೃತಿ ಗೀತೆ ಹಾಡುವ ಹಾಗೂ ಕರಪತ್ರ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಸ್ವಚ್ಛತಾ ಜಾಗೃತಿ ಕರಪತ್ರಗಳನ್ನು...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಧನುಪೂಜೆ ಪ್ರಾರಂಭ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಧನುಪೂಜೆ ಪ್ರಾರಂಭವಾಗಲಿದ್ದು, ಡಿ.16 ಮಂಗಳವಾರದಿಂದ ಜ.14 ಗುರುವಾರದ ತನಕ ಪ್ರತೀದಿನ ಪ್ರಾತಃಕಾಲ 5:30ಕ್ಕೆ ಧನುಪೂಜೆ ನಡೆಯಲಿದೆ. ಜ.14 ರಂದು ಮಕರ ಸಂಕ್ರಮಣ ಪ್ರಾತಃಕಾಲ 4:00 ಗಂಟೆಯಿಂದ ಉದ್ಯಾಪನ ಧನುಪೂಜೆ ಮತ್ತು ಧನುಪೂಜೆ ಸಮಾಪ್ತಿ ನಡೆದು ಮದ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಹಾಗೂ ವನಭೋಜನ ಕಾರ್ಯಕ್ರಮ...
Loading posts...

All posts loaded

No more posts

error: Content is protected !!