Ad Widget

ಎಲಿಮಲೆ ಅರಂತೋಡು ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ, 1.25 ಕೋಟಿ ಅನುದಾನ ಬಿಡುಗಡೆ

ಎಲಿಮಲೆ-ಅರಂತೋಡು ರಸ್ತೆ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 1.25ಕೋಟಿ ವೆಚ್ಚದ ಕಾಮಗಾರಿಗೆ  ಶಾಸಕರಾದ ಭಾಗೀರಥಿ ಮುರುಳ್ಯ ಅವರು ಮಾ.29 ರಂದು ಗುದ್ದಲಿಪೂಜೆ ನೆರವೇರಿಸಿದರು. ಎಲಿಮಲೆಯಿಂದ ರಸ್ತೆ ಕಾಮಗಾರಿ ನಡೆಯಲಿದೆ.‌ ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಂಡ 8 ಕೋಟಿ ಅನುದಾನಲ್ಲಿ 1.25 ರೂಪಾಯಿಯನ್ನು ಈ ರಸ್ತೆಗೆ ಇರಿಸಲಾಗಿದೆ. ಈಗಾಗಲೇ ಸರಕಾರಕ್ಕೆ 3 ವಿಧಗಳಲ್ಲಿ...

6ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ” – ಮಾ.30ರಂದು ಸಂಜೆ 4.45 ಕ್ಕೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರಕ್ಕೆ ಕಾಲಿರಿಸಿದೆ. ಮಾ.30 ರಂದು ಸಂಜೆ 4.45 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
Ad Widget

ಬಳ್ಪ : ಮರು ಡಾಮರೀಕರಣಕ್ಕೆ ಗುದ್ದಲಿಪೂಜೆ

ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಾದ ಸುಬ್ರಹ್ಮಣ್ಯ - ಮಂಜೇಶ್ವರ ರಸ್ತೆಯ ಬಳ್ಪ ಸಮೀಪ 75ಲಕ್ಷ ವೆಚ್ಚದಲ್ಲಿ 1 ಕಿ.ಮೀ. ರಸ್ತೆ ಮರುಡಾಮರಿಕರಣಕ್ಕೆ ಬಳ್ಪದ ಬೊಗಯ್ಯನ ಕೆರೆಯ ಬಳಿ ಗುದ್ದಲಿಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಹರ್ಷಿತ್ ಕಾರ್ಜ, ಬಿಜೆಪಿ ಮಂಡಲ ಸಮಿತಿ...

ನವೋದಯ ಹಾಗೂ ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಕರಂಗಲ್ಲು ಶಾಲೆಯ ವಿದ್ಯಾರ್ಥಿಗಳು

ಕರಂಗಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ದೇವಚಳ್ಳ ಗ್ರಾಮದ ಪುಂಡರೀಕ ಮತ್ತು ಜಯಂತಿ ದಂಪತಿಗಳ ಪುತ್ರನಾದ ಧೃತಿಕ್.ಎಂ ಹಾಗೂ ದೇವಚಳ್ಳ ಗ್ರಾಮದ ಚಂದ್ರಹಾಸ ಮತ್ತು ಗಾಯತ್ರಿ ದಂಪತಿಗಳ ಪುತ್ರಿಯಾದ ಹಿತೈಷಿ.ಹೆಚ್ ಇವರುಗಳು 2024-25ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಥಮ ಹಂತದಲ್ಲಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಅಲ್ಲದೇ ಈ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ...

ಸುಳ್ಯ: ಬ್ರೇಕ್ ಪೈಲ್ – ಗ್ಯಾರೇಜ್ ಗೆ ನುಗ್ಗಿದ ಪಿಕಪ್ – ತಪ್ಪಿದ ಭಾರಿ ಅನಾಹುತ

ಚೆನ್ನಕೇಶವ ದೇವಸ್ಥಾನ ದ ಬಳಿಯಲ್ಲಿ ಎಳನೀರು ತುಂಬಿಕೊಂಡು ಹೋಗುತಿದ್ದ ಪಿಕಪ್ ವಾಹನ (KA 12B9634) ಬ್ರೇಕ್ ವೈಫಲ್ಯ ಗೊಂಡು ಸಮೀಪದ ಗ್ಯಾರೇಜ್ ಗೆ ನುಗ್ಗಿದ ಘಟನೆ ಇದೀಗ ನಡೆದಿದೆ.ಪಿಕಪ್ ವಾಹನದ ಬ್ರೇಕ್ ವೈಫಲ್ಯ ಗೊಂಡಿದ್ದು ತಿಳಿದು ಚಾಲಕ ಸಮೀಪದ ಗ್ಯಾರೇಜ್ ಕಡೆಗೆ ತಿರುಗಿಸಿದ್ದ್ದು ಆದರೂ ಚಾಲಕ ಹಾಂಡ್ ಬ್ರೇಕ್ ಹಾಕಿದರು ನಿಯತ್ರಣಕ್ಕೆ ಸಿಗದೇ ವಾಹನ ಮುಂದು...

ಸುಳ್ಯ: ಬ್ರೇಕ್ ಪೈಲ್ – ಗ್ಯಾರೇಜ್ ಗೆ ನುಗ್ಗಿದ ಪಿಕಪ್ – ತಪ್ಪಿದ ಭಾರಿ ಅನಾಹುತ

ಚೆನ್ನಕೇಶವ ದೇವಸ್ಥಾನ ದ ಬಳಿಯಲ್ಲಿ ಎಳನೀರು ತುಂಬಿಕೊಂಡು ಹೋಗುತಿದ್ದ ಪಿಕಪ್ ವಾಹನ (KA 12B9634) ಬ್ರೇಕ್ ವೈಫಲ್ಯ ಗೊಂಡು ಸಮೀಪದ ಗ್ಯಾರೇಜ್ ಗೆ ನುಗ್ಗಿದ ಘಟನೆ ಇದೀಗ ನಡೆದಿದೆ.ಪಿಕಪ್ ವಾಹನದ ಬ್ರೇಕ್ ವೈಫಲ್ಯ ಗೊಂಡಿದ್ದು ತಿಳಿದು ಚಾಲಕ ಸಮೀಪದ ಗ್ಯಾರೇಜ್ ಕಡೆಗೆ ತಿರುಗಿಸಿದ್ದ್ದು ಆದರೂ ಚಾಲಕ ಹಾಂಡ್ ಬ್ರೇಕ್ ಹಾಕಿದರು ನಿಯತ್ರಣಕ್ಕೆ ಸಿಗದೇ ವಾಹನ ಮುಂದು...

ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಸಭೆ ರದ್ದು – ಉಪಾಧ್ಯಕ್ಷತೆ ಉಳಿಸಿಕೊಂಡ ತಿರುಮಲೇಶ್ವರಿ ಅರ್ಭಡ್ಕ

ಜಾಲ್ಸೂರು ಗ್ರಾಮದ ಪಂಚಾಯತ್ ಉಪಾಧ್ಯಕ್ಷರಾಗಿರುವ ತಿರುಮಲೇಶ್ವರಿ ಅರ್ಭಡ್ಕರ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಇಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿತ್ತು. ಆದರೇ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ ಆರು ಮಂದಿ ಸದಸ್ಯರು ಸಭೆಗೆ ಹಾಜರಾಗದೇ ಕೋರಂ ಇಲ್ಲದೇ ಅವಿಶ್ವಾಸ ರದ್ದಾಗಿ ತಿರುಮೇಶ್ವರಿ ಅರ್ಭಡ್ಕ ಉಪಾಧ್ಯಕ್ಷರಾಗಿ ಮುಂದುವರೆದಿದ್ದಾರೆ. ಒಟ್ಟು 17 ಮಂದಿ ಪಂಚಾಯತ್‌ ಸದಸ್ಯರಲ್ಲಿ 12 ಮಂದಿ ಸದಸ್ಯರು ಸಭೆಗೆ...

ಶೇಷಮ್ಮ ಕಿನ್ನಿ ಕುಮೇರಿ ನಿಧನ

ಸುಬ್ರಹ್ಮಣ್ಯ ಮಾ.29: ಬಳ್ಪ ಗ್ರಾಮದ ಎಣ್ಣೆಮಜಲು ದಿ.ಮರಿಯಪ್ಪ ಗೌಡರ ಧರ್ಮಪತ್ನಿ ಕಿನ್ನಿಕುಮೇರಿ ಶೇಷಮ್ಮ(92) ಶುಕ್ರವಾರ ದೈವಾಧೀನರಾಗಿರುತ್ತಾರೆ.ಮೃತರು ಪುತ್ರರಿಗೆ 6 ಜನ ಪುತ್ರರು ಹಾಗೂ ಒಬ್ಬ ಪುತ್ರಿ. ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿರುವ ಧರ್ಮಪಾಲ ಎಣ್ಣೆಮಜಲು, ಸುಳ್ಯ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಕರುಣಾಕರ ಎಣ್ಣೆಮಜಲು, ರೊಟೇರಿಯನ್ ಮೋಹನ್ ದಾಸ್ ಎಣ್ಣೆಮಜಲು, ಕೃಷಿಕ ನೇಮಿಚಂದ್ರ, ರೂಪಾ ಮನೋಹರ ನಾಳ,...

ಕಳಂಜ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಭೋಜನ ಶಾಲೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 3 ಲಕ್ಷ ಧನಸಹಾಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕಳಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ವಿಷ್ಣಮೂರ್ತಿ ದೈವಸ್ಥಾನದ ನೂತನ ಭೋಜನಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 3 ಲಕ್ಷ ಅನುದಾನದ ಮಂಜೂರಾತಿ ಪತ್ರ ವಿತರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ )...

ಬೆಳ್ಳಾರೆ : ಮಾ.30 ರಂದು ಅಮರ ಸುಳ್ಯ ವಿಜಯ ಸ್ಮರಣೆ ದಿನ

1837ರ ಮಾರ್ಚ್ 30 ರಂದು ಭಾರತದಲ್ಲಿ ಬ್ರಿಟೀಷರ ವಿರುದ್ಧ ಮೊಟ್ಟಮೊದಲ ಸಂಘಟಿತ ಪ್ರತಿರೋಧದ ದಾಖಲೆಬದ್ಧ ಉದಾಹರಣೆಯಾಗಿ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ” ವು ಬೆಳ್ಳಾರೆ ಯಲ್ಲಿ ಪ್ರಾರಂಭಗೊಂಡಿತು. ಈ ಐತಿಹಾಸಿಕ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ 188 ವರ್ಷಗಳ ಬಳಿಕ ನಾಳೆ ಮಾ.30 ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಭಾಂಗಣದಲ್ಲಿ ಪೂರ್ವಾಹ್ನ 9:30ಕ್ಕೆ ಅಮರ...
Loading posts...

All posts loaded

No more posts

error: Content is protected !!