- Friday
- July 17th, 2026
ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಯಲ್ಲಿ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ವಲಯ ಅರಣ್ಯ ಅಧಿಕಾರಿ ಯಾದ ಮಧುಸೂದನ್ ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
74ನೇ ಸ್ವಾತಂತ್ರ್ಯೋತ್ಸವವನ್ನು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಜವುರ ಕೋಡಿಯಡ್ಕ ಇವರು ನೆರವೇರಿಸದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಹರೀಶ್ ಉಬರಡ್ಕ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ವಿಧ್ಯಾಧರ ಕೆ.ಎನ್, ಗ್ರಾಮಸ್ಥರಾದ ಗಂಗಾಧರ ಕಂಬಳಿಮೂಲೆ, ಉಬರಡ್ಕ ಅಂಗನವಾಡಿ ಸಹಾಯಕಿ ಪ್ರೇಮಲತಾ ನೆಯ್ಯೋಣಿ ಹಾಗೂ ಗ್ರಾಮ...
ಸಂಪಾಜೆ ಗ್ರಾಮ ಪಂಚಾಯತ್ ವಠಾರದಲ್ಲಿ 74 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗರಾಜ್ ನೆರವೇರಿಸಿದರು. ಕಲ್ಲುಗುಂಡಿ ಶಾಲಾ ದೈಹಿಕ ಶಿಕ್ಷಕ ಧನಂಜಯ ಮಾಸ್ಟರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಭರತ್ ಸ್ವಾಗತಿಸಿ ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ.ವಂದಿಸಿದರು ಕಾರ್ಯಕ್ರಮದಲ್ಲಿ ಉಮೇಶ್,ಹನೀಫ್ ಎಸ್.ಕೆ. ಮಧುರ. ಹಸೈನಾರ್, ಮೊಹಮದ್ ಕಾನಕೋಡ್ ರಾಜೇಶ್ ಉಪಸ್ಥಿತರಿದ್ದರು. ಈ...
ಮೆಸ್ಕಾಂ ಸುಬ್ರಹ್ಮಣ್ಯ ಶಾಖಾ ಕಛೇರಿಯಲ್ಲಿ 74ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಕಛೇರಿಯಲ್ಲಿ ದ್ವಜಾರೋಹಣವನ್ನು ಹಿರಿಯ ಪವರ್ ಮ್ಯಾನ್ ಪಾಲಾಕ್ಷಯ್ಯ ರವರು ನೆರವೇರಿಸಿದರು. ಶಾಖಾಧಿಕಾರಿ ಚಿದಾನಂದರವರು ಮತ್ತು ಎಲ್ಲಾ ಸಿಬ್ಬಂದಿಯವರು ಬಾಗವಹಿಸಿದರು..
ಕಳಂಜ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಧರ್ ಕೆ ಆರ್ ರವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರ ಗೀತೆಯೊಂದಿಗೆ ಆಚರಣೆಯನ್ನು ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಯಶೋಧ ಎಂ, ವಿಶ್ವನಾಥ ರೈ, ರುಕ್ಮಯ್ಯ ಗೌಡ, ಮಾಜಿ ಉಪಾಧ್ಯಕ್ಷರಾದ ರವಿಪ್ರಸಾದ್ ರೈ, ಮಾಜಿ ಸದಸ್ಯರಾದ ಶ್ರೀಮತಿ...
🇮🇳 74 ನೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ 🇮🇳 ಹೋರಾಟಗಾರರ ವಿರೋಚಿತ ಹೋರಾಟದಿಂದ ದಕ್ಕಿತು ಸ್ವಾತಂತ್ರ್ಯ 🇮🇳 ಹೋರಾಟದಲ್ಲಿ ತುಳುನಾಡಿನ ಜನರ ಹೋರಾಟ ಅವಿಸ್ಮರಣೀಯ ೧೭೫೭ ರಿಂದ ಸುಮಾರು ೧೯೦ ವರ್ಷಗಳ ಕಾಲ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಹಲವಾರು ಜನರ ವಿರೋಚಿತ ಹೋರಾಟ, ಬಲಿದಾನದಿಂದ ಸಾಧ್ಯವಾಗಿದೆ. ಈ ಹಿಂದೆ ವಿಜ್ರಂಭನೆಯಿಂದ ನಡೆಯುತ್ತಿದ್ದ...
ಗುತ್ತಿಗಾರು ಮೆಸ್ಕಾಂನಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಗುತ್ತಿಗಾರು ಮೆಸ್ಕಾಂನಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಇಂದು ನಡೆಯಿತು. ಪ್ರಭಾರ ಜೂನಿಯರ್ ಇಂಜಿನಿಯರ್ ಲೋಕೇಶ್ ಎಣ್ಣೆಮಜಲು ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ ಅನುಷ್ ಎ.ಎಲ್., ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬದ್ರಿಯ ಜುಮಾ ಮಸೀದಿ ಪೈಚಾರ್ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ .ಇದರ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಮದರಸ ವಠಾರದಲ್ಲಿ ನಡೆಯಿತು.ಬಿಜೆಎಮ್ ಅಧ್ಯಕ್ಷ ಇಬ್ರಾಹಿಂ ಪಿಕೆ.ಧ್ವಜಾರೋಹಣ ನೇರವೆರಿಸಿದು.ಮದರಸ ಸದರ್ ಮುಹಲ್ಲಿಮ್ ಮುಹಿಯದ್ದೀನ್ ಲತೀಫಿ ದುವಾ ನೇರವೆರಿಸಿದರುಈ ಸಂದರ್ಭದಲ್ಲಿ ಮದರಸ ಮುಹಲ್ಲಿಮರಾದ .ಸಲಾಂ ಮುಸ್ಲಿಯಾರ್,ಬಿಜೆಎಮ್ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ.ಬಶೀರ್ ಆರ್ ಬಿ.AYC ಅಧ್ಯಕ್ಷರಾದ...
2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ಮನ್ವಿತ್.ಕೆ . ಎಂಬ ವಿಶೇಷ ಅಗತ್ಯತೆ ಯುಳ್ಳ ವಿದ್ಯಾರ್ಥಿಯು ಶೇಕಡಾ 57.64 ಪಡೆದಿರುತ್ತಾರೆ. ಇವನಿಗೆ ಸ. ಪ. ಪೂ. ಕಾಲೇಜು ಸುಳ್ಯ ಇಲ್ಲಿಯ ಉಪ ಪ್ರಾಂಶುಪಾಲೆ ಜಯಶ್ರೀ ಹಾಗೂ ಎಲ್ಲಾ ಶಿಕ್ಷಕರು ಮತ್ತು ಪವನ್ ಪಿ.ಹೆಚ್ ಸಹಕಾರ ಮಾರ್ಗದರ್ಶನದಲ್ಲಿ ಉತ್ತೀರ್ಣನಾಗಿದ್ದಾನೆ. ಇವನು...
ಎಸ್ ಎಸ್ ಎಫ್ ನಿಂತಿಕಲ್ಲು ಘಟಕದ ಆಶ್ರಯದಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎ ಎಂ ಮಹಮ್ಮದ್ ದ್ವಜಾರೊಹಣ ಗೈದರು. ಸೆಕ್ಟರ್ ಅಧ್ಯಕ್ಷ ಜಬ್ಬಾರ್ ಹನೀಪಿ ಮಾತನಾಡಿದರು. ಅಬ್ದುಲ್ಲಾ ಸಖಾಪಿ ದುವಾ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಪ್ ಘಟಕ ಅದ್ಯಕ್ಷ ಶರೀಫ್ ಅಂಜದಿ, ಸಂಘಟನೆಯ ಕಾರ್ಯಕರ್ತರು, ಮಸೀದಿ...
Loading posts...
All posts loaded
No more posts
