ಪಂಜದಲ್ಲಿ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಶುಭಾರಂಭ

ಪಂಜದ ಸಿ.ಕೆ.ಕಾಂಪ್ಲೆಕ್ಸ್ ನಲ್ಲಿ ತೇಜೇಶ್ ಆಚಾರ್ಯ ಮಾಲಕತ್ವದ ಗಾಯತ್ರಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ವರ್ಕ್ಸ್ ಇಂದು ಶುಭಾರಂಭಗೊಂಡಿತು.ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಡಾ| ರಾಮಯ್ಯ ಭಟ್ ಪಂಜ, ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ದಿನೇಶ್ ಪುಂಡಿ ಮನೆ, ಪ್ರಶಾಂತ್ ನಿಂತಿಕಲ್, ತ್ರಿವೇಣಿ ಪಾಜೆಪಳ್ಳ, ಪಂಜ ಗ್ರಾ.ಪಂ.ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಸುಬ್ರಹ್ಮಣ್ಯದ ಪೋಲೀಸ್...

ಪಂಜದಲ್ಲಿ 🎀ದುರ್ಗಾ ಮೆಟಲ್ಸ್ 🎀ಪಂಚಶ್ರೀ ಬ್ರಾಂಡ್ ಪ್ಯಾಷನ್ 🎀ಪರಿವಾರ್ ಸ್ವೀಟ್ಸ್ ಕಾರ್ನರ್ ಶುಭಾರಂಭ

ಪಂಜ ಪೇಟೆಯ ಹೃದಯ ಭಾಗದಲ್ಲಿರುವ ಪಂಜ ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಪ್ಯಾಷನ್, ಪರಿವಾರ್ ಸ್ವೀಟ್ಸ್ ಕಾರ್ನರ್ ಆ.22 ರಂದು ಶುಭಾರಂಭ ಗೊಂಡಿತು.ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಳಿಗೆಗಳನ್ನು ಪಂಜ ಗ್ರಾ....
Ad Widget

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗಣೇಶ ಚೌತಿ, ಕೃತಿ ಬಿಡುಗಡೆ

ಶ್ರೀ ಚೈತನ್ಯ ಸೇವಾಶ್ರಮ, ದೇವರಕಳಿಯ, ಅಜ್ಜಾವರ, ಇಲ್ಲಿ, ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ವಿಘ್ನವಿನಾಶಕ ಗಣಪತಿಯ ಪೂಜೆಯನ್ನು ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರು ನೆರವೇರಿಸಿದರು. ಶ್ರೀ ಸ್ವಾಮಿಜಿಯವರ ಕೃತಿಗಳಾದ 'ಗುರುವಿನೆಡೆಗೆ ನಮ್ಮ ನಡೆ' ಮತ್ತು 'ಕರ್ಮ ರಹಸ್ಯ' ಇವುಗಳನ್ನು ಆಶ್ರಮದ ಟ್ರಸ್ಟಿಯಲೋರ್ವರಾದ ಕು. ಪ್ರಣವಿ ಯಂ. ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶ್ರೀ ಸ್ವಾಮಿಜಿಯವರು ಸ್ವಾರ್ಥ,...

ಕಲ್ಮಡ್ಕ : 39ನೇ ವರ್ಷದ ಗಣೇಶೋತ್ಸವ

    ನವೋದಯ ಸಂಘ ಕಲ್ಮಡ್ಕ ಇದರ ವತಿಯಿಂದ 39ನೇ ವರ್ಷದ ಗಣೇಶೋತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

ಸಂಪಾಜೆ : ಸರಳವಾಗಿ ನಡೆದ ಗಣೇಶೋತ್ಸವ ಕಾರ್ಯಕ್ರಮ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆ. 22 ರಂದು ಗಣೇಶ ಚೌತಿಯಂದು ಬೆಳಿಗ್ಗೆ ಗಣ ಹೋಮ, ಕದಿರು ವಿತರಣೆ ಸೀಮಿತ ಭಕ್ತರೊಂದಿಗೆ ಸಾಂಕೇತಿಕವಾಗಿ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ, ನಂತರ ಕದಿರು ಕೊಡುವ ಕಾರ್ಯಕ್ರಮವನ್ನು ನೆರವೇರಿತು. ಬಳಿಕ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಗೌರಿ ಗಣೇಶನ ಮೂರ್ತಿಯನ್ನು ದೈವಿಕ ವಿಧಿ ವಿಧಾನದಲ್ಲಿ ಸ್ಥಾಪಿಸಿ ಪೂಜಿಸಲಾಯಿತು. ಸಂಪಾಜೆಯ ವಿವಿಧ ಭಜನಾ...

ಕೋಲ್ಚಾರು ನಲ್ಲಿ ಸರಳ ರೀತಿಯಲ್ಲಿ 24 ನೇ ವರ್ಷದ ಗಣೇಶ ಚತುರ್ಥಿ ಅಚರಣೆ

ಕೋಲ್ಚಾರು ಶ್ರೀ ಶಾರದಾಂಬಾ ಭಜನ ಮಂದಿರದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಪೆರಾಜೆ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಪ್ರಾತಃಕಾಲ ಬೆಳಿಗ್ಗೆ ಶ್ರೀ ಗಣಪತಿ ಹೋಮ , ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆ , ತಂದನಂತರ ಭಜನ ಕಾರ್ಯಕ್ರಮವು ನೆರವೇರುವುದರ ಮೂಲಕ ಮದ್ಯಾಹ್ನ ಮಹಾಪೂಜೆ ಮುಗಿದ ನಂತರ ಶ್ರೀ ಗಣಪತಿಯ ವಿಗ್ರಹವನ್ನು...

ಬಾಳಿಲ 38ನೇ ವರ್ಷದ ಗಣೇಶೋತ್ಸವ

    ನಾಗರೀಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ವತಿಯಿಂದ ಇಂದು 38ನೇ ವರ್ಷದ ಶ್ರೀ ಗಣೇಶೋತ್ಸವ ಆಚರಿಸಲಾಯಿತು.

ಕಾಂತಮಂಗಲ ಬಳಿ ಕಾರು ಅಪಘಾತ – ಸವಾರರು ಪಾರು

ಸುಳ್ಯ ಕಾಂತಮಂಗಲ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕದಲ್ಲಿರುವ ಬರೆಯಿಂದ ಕೆಳಗೆ ಬಿದ್ದಿದೆ. ಕಾರು ಮೇನಾಲ ನಿವಾಸಿಗಳಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ಳಾರೆ 49ನೇ ವರ್ಷದ ಗಣೇಶೋತ್ಸವ

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ (ರಿ)ವಿರಾಟ್ ಫ್ರೆಂಡ್ಸ್ (ರಿ.) ಬೆಳ್ಳಾರೆ ವತಿಯಿಂದ 49ನೇ ವರ್ಷದ ಶ್ರೀ ಗಣೇಶೋತ್ಸವ ಜರುಗಿತು. ಭಕ್ತಿ ಶ್ರದ್ಧೆಯ ಆಚರಣೆಯಿಂದ ಕೂಡಿದ ಗಣೇಶೋತ್ಸವವು ಸರ್ಕಾರದ ನಿಯಾಮಾವಳಿಯನುಸಾರ ಜರುಗಿತು.

ಅನೀಕ್ಷಾ ಪರಿವಾರ ಹುಟ್ಟುಹಬ್ಬ

ಚೆಂಬು ಗ್ರಾಮದ ಪರಿವಾರ ಮೆಸ್ಕಾಂ ಉದ್ಯೋಗಿ ಶಿವಪ್ರಕಾಶ್ ಮತ್ತು ಪ್ರಮೀಳಾ ದಂಪತಿಗಳ ಪುತ್ರಿ ಅನೀಕ್ಷಾ ಳ 6ನೇ ವರ್ಷದ ಹುಟ್ಟಹಬ್ಬ ಇಂದು ಆಚರಿಸಲಾಯಿತು.
Loading posts...

All posts loaded

No more posts

error: Content is protected !!