Ad Widget

ಬೆಳ್ಳಾರೆಯಲ್ಲಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮ, ಬಂಗ್ಲೆಗುಡ್ಡೆ ಪ್ರವಾಸಿ ಕೇಂದ್ರವಾಗಿ ಮೂಡಿ ಬರಲಿ : ಭಾಗೀರಥಿ ಮುರುಳ್ಯ

ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್,ಗ್ರಾಮ ಪಂಚಾಯತ್ ಬೆಳ್ಳಾರೆ,ಸ್ನೇಹಿತರ ಕಲಾ ಸಂಘ ಬೆಳ್ಳಾರೆ,ಅಕ್ಷಯ ಯುವಕ ಮಂಡಲ ನೆಟ್ಟಾರು ಸಂಯುಕ್ತ ಆಶ್ರಯದಲ್ಲಿ 1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188 ನೇ ವರ್ಷದ ನೆನಪಿಗಾಗಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮವು ಮಾ.30 ರಂದು ಬೆಳ್ಳಾರೆ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯರವರು ಕಾರ್ಯಕ್ರಮವನ್ನು...

ಜನಸ್ನೇಹಿ ತಾಲೂಕು ಆರೋಗ್ಯಾಧಿಕಾರಿ “ಡಾ| ನಂದಕುಮಾರ್ ಬಾಳಿಕಳ”

“ವೈದ್ಯೋ ನಾರಾಯಣೋ ಹರಿಃ” ಎಂಬ ಶ್ಲೋಕದಲ್ಲಿ ಹೇಳಿರುವಂತೆ “ವೈದ್ಯರಾದವರು ದೇವರಿಗೆ ಸಮಾನರಾದವರು, ಅವರು ರೋಗಿಯ ರೋಗವನ್ನು ಪರಿಹಾರ ಮಾಡುವುದು ಮಾತ್ರವಲ್ಲದೇ ರೋಗಿಯ ಹಿತಚಿಂತಕರೂ ಆಗಿರುತ್ತಾರೆ” ಎನ್ನುವ ಮಾತಿದೆ. ಇಂದು ಈ ಮಾತಿಗೆ ನಮ್ಮೆದುರು ಸ್ಪಷ್ಟ ಉದಾಹರಣೆಯಾಗಿ ನಿಂತಿರುವವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುಧೀರ್ಘ 29 ವರ್ಷಗಳಿಂದ ಸೇವೆ ಸಲ್ಲಿಸಿ, ಪ್ರಸ್ತುತ ಸುಳ್ಯ ತಾಲೂಕು...
Ad Widget

ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಅರೆಭಾಷೆ ಪುಸ್ತಕ ಕೊಡುಗೆ

1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188ನೇ ವರ್ಷದ ಸ್ಮರಣಾರ್ಥ ವಾಗಿ "ಮಂಜುನಾಥ” ಮಡ್ತಿಲ ರವರಿಂದ “ಗಂಗಾ ವತರಣ ಭೀಷ್ಮ ಉದಯ “ಎಂಬ ಅರೆಭಾಷೆ ಪುಸ್ತಕ ವನ್ನು ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಗ್ರಂಥಾಲಯ ಮೇಲ್ವಿಚಾರಕಿ ಲೀಲಾವತಿ ಯವರು ಸ್ವೀಕರಿಸಿದರು.

ಸ್ನೇಹಶ್ರೀ ಮಹಿಳಾ ಮಂಡಲದ ವತಿಯಿಂದ ವಿಕಲಚೇತನ ವಿದ್ಯಾರ್ಥಿಗಳಿಗೆ ಸಹಾಯಹಸ್ತ

ಮಾರ್ಚ್ 30 ರಂದು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆಯ ವತಿಯಿಂದ ದಶ ಸಂಭ್ರಮದ ಕಾರ್ಯಕ್ರಮದ ಪ್ರಯುಕ್ತ ವಿಕಲಚೇತನ ವಿದ್ಯಾರ್ಥಿಗಳಾದ ಬೆಳ್ಳಾರೆ ಗ್ರಾಮದ ನೆಟ್ಟಾರಿನ ಶಿವಪ್ರಸಾದ್ ಹಾಗೂ ಯಮುನಾ ದಂಪತಿಗಳ ಮಗಳಾದ ನಿಖಿತಾ ಹಾಗೂ ದಾಸನಮಜಲು ದೇವಿಪ್ರಸಾದ್ ಹಾಗೂ ಸುನಂದಾ ದಂಪತಿಗಳ ಮಗಳಾದ ಚೈತನ್ಯ ಇವರಿಗೆ ಸಹಾಯ ಹಸ್ತ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ...

ಏ. 4: ಮೂಲೆಮಜಲು ದೋಳ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ನೇಮ

ಸುಳ್ಯ ತಾಲೂಕು ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಕಾಲಾವಧಿ ನಡೆಯುವ ಶ್ರೀ ಬ್ರಹ್ಮ ಬೈದರ್ಕಳ ನೇಮ ಏ.4 ಶುಕ್ರವಾರದಂದು ನಡೆಯಲಿದೆ. ಆ ದಿನ ಬೆಳಿಗ್ಗೆ 6.00ಕ್ಕೆ ಕೊಡಮಂತಾಯ ದೈವಕ್ಕೆ ನೇಮ, ಪೂ. 10.00ಕ್ಕೆ ಬ್ರಹ್ಮರ ಉತ್ಸವ,ಸಂಜೆ 4.00ಕ್ಕೆ ಬೈದರ್ಕಳ ಭಂಡಾರ ತೆಗೆಯುವುದು,ಸಂಜೆ 7.30ಕ್ಕೆ ಭಜನಾ ಕಾರ್ಯಕ್ರಮ,ರಾತ್ರಿ 9.00ಕ್ಕೆ ಅನ್ನ ಸಂತರ್ಪಣೆ,ರಾತ್ರಿ 10.00ಕ್ಕೆ ಬ್ರಹ್ಮ ಬೈದರ್ಕಳ...

ಯೋಗದಲ್ಲಿ ಅತೀ ಹೆಚ್ಚು ದಾಖಲೆ ಮಾಡಿ ಭಾರತ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಗೌರಿತಾ

1ಗಂಟೆ 10 ನಿಮಿಷ ಪದ್ಮಾಸನದಲ್ಲಿ ಇರುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್, ಒಂದು ಗಂಟೆ 10 ನಿಮಿಷ 32 ಸೆಕೆಂಡುಗಳ ಕಾಲ ಪದ್ಮಾಸನದಲ್ಲಿ ಇರುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, 45 ನಿಮಿಷ 15 ಸೆಕೆಂಡು ಬದ್ಧಕೋನಾಸನದಲ್ಲಿ ಇರುವ ಮೂಲಕ ಕಲಾಂಸ್ ವರ್ಲ್ಡ್ ರೆಕಾರ್ಡ್ಸ್, 54 ನಿಮಿಷ 38 ಸೆಕೆಂಡು ಸೂಪ್ತವೀರಾಸನದಲ್ಲಿ ಇರುವ...

ಬಳ್ಪ : ಮರು ಡಾಮರೀಕರಣಕ್ಕೆ ಗುದ್ದಲಿಪೂಜೆ

ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಾದ ಸುಬ್ರಹ್ಮಣ್ಯ - ಮಂಜೇಶ್ವರ ರಸ್ತೆಯ ಬಳ್ಪ ಸಮೀಪ 75ಲಕ್ಷ ವೆಚ್ಚದಲ್ಲಿ 1 ಕಿ.ಮೀ. ರಸ್ತೆ ಮರುಡಾಮರಿಕರಣಕ್ಕೆ ಬಳ್ಪದ ಬೊಗಯ್ಯನ ಕೆರೆಯ ಬಳಿ ಗುದ್ದಲಿಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಹರ್ಷಿತ್ ಕಾರ್ಜ, ಬಿಜೆಪಿ ಮಂಡಲ ಸಮಿತಿ...

ನವೋದಯ ಹಾಗೂ ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಕರಂಗಲ್ಲು ಶಾಲೆಯ ವಿದ್ಯಾರ್ಥಿಗಳು

ಕರಂಗಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ದೇವಚಳ್ಳ ಗ್ರಾಮದ ಪುಂಡರೀಕ ಮತ್ತು ಜಯಂತಿ ದಂಪತಿಗಳ ಪುತ್ರನಾದ ಧೃತಿಕ್.ಎಂ ಹಾಗೂ ದೇವಚಳ್ಳ ಗ್ರಾಮದ ಚಂದ್ರಹಾಸ ಮತ್ತು ಗಾಯತ್ರಿ ದಂಪತಿಗಳ ಪುತ್ರಿಯಾದ ಹಿತೈಷಿ.ಹೆಚ್ ಇವರುಗಳು 2024-25ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಥಮ ಹಂತದಲ್ಲಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಅಲ್ಲದೇ ಈ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ...

ಸುಳ್ಯ: ಬ್ರೇಕ್ ಪೈಲ್ – ಗ್ಯಾರೇಜ್ ಗೆ ನುಗ್ಗಿದ ಪಿಕಪ್ – ತಪ್ಪಿದ ಭಾರಿ ಅನಾಹುತ

ಚೆನ್ನಕೇಶವ ದೇವಸ್ಥಾನ ದ ಬಳಿಯಲ್ಲಿ ಎಳನೀರು ತುಂಬಿಕೊಂಡು ಹೋಗುತಿದ್ದ ಪಿಕಪ್ ವಾಹನ (KA 12B9634) ಬ್ರೇಕ್ ವೈಫಲ್ಯ ಗೊಂಡು ಸಮೀಪದ ಗ್ಯಾರೇಜ್ ಗೆ ನುಗ್ಗಿದ ಘಟನೆ ಇದೀಗ ನಡೆದಿದೆ.ಪಿಕಪ್ ವಾಹನದ ಬ್ರೇಕ್ ವೈಫಲ್ಯ ಗೊಂಡಿದ್ದು ತಿಳಿದು ಚಾಲಕ ಸಮೀಪದ ಗ್ಯಾರೇಜ್ ಕಡೆಗೆ ತಿರುಗಿಸಿದ್ದ್ದು ಆದರೂ ಚಾಲಕ ಹಾಂಡ್ ಬ್ರೇಕ್ ಹಾಕಿದರು ನಿಯತ್ರಣಕ್ಕೆ ಸಿಗದೇ ವಾಹನ ಮುಂದು...

ಸುಳ್ಯ: ಬ್ರೇಕ್ ಪೈಲ್ – ಗ್ಯಾರೇಜ್ ಗೆ ನುಗ್ಗಿದ ಪಿಕಪ್ – ತಪ್ಪಿದ ಭಾರಿ ಅನಾಹುತ

ಚೆನ್ನಕೇಶವ ದೇವಸ್ಥಾನ ದ ಬಳಿಯಲ್ಲಿ ಎಳನೀರು ತುಂಬಿಕೊಂಡು ಹೋಗುತಿದ್ದ ಪಿಕಪ್ ವಾಹನ (KA 12B9634) ಬ್ರೇಕ್ ವೈಫಲ್ಯ ಗೊಂಡು ಸಮೀಪದ ಗ್ಯಾರೇಜ್ ಗೆ ನುಗ್ಗಿದ ಘಟನೆ ಇದೀಗ ನಡೆದಿದೆ.ಪಿಕಪ್ ವಾಹನದ ಬ್ರೇಕ್ ವೈಫಲ್ಯ ಗೊಂಡಿದ್ದು ತಿಳಿದು ಚಾಲಕ ಸಮೀಪದ ಗ್ಯಾರೇಜ್ ಕಡೆಗೆ ತಿರುಗಿಸಿದ್ದ್ದು ಆದರೂ ಚಾಲಕ ಹಾಂಡ್ ಬ್ರೇಕ್ ಹಾಕಿದರು ನಿಯತ್ರಣಕ್ಕೆ ಸಿಗದೇ ವಾಹನ ಮುಂದು...
Loading posts...

All posts loaded

No more posts

error: Content is protected !!