Ad Widget

ಕೊರೊನ ಸಂಕಷ್ಟದಲ್ಲಿರುವ ಜನತೆಗೆ ಕರೆಂಟ್ ಶಾಕ್ ನೀಡಿದ ಮೆಸ್ಕಾಂ : ಬಿಲ್ ಮನ್ನಾ ಮಾಡಲು ಒತ್ತಾಯ

ಕೊರೊನ ವೈರಸ್ ಮಹಾಮಾರಿ ಹಿನ್ನೆಲೆ ಭಾರತದ ಲಾಕ್ ಡೌನ್ ಗೊಂಡಿದ್ದು ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ ಜನತೆಯ ಸಹಾಯಕ್ಕೆ ಮುಂದಾಗಿದ್ದವು. ಆದರೆ ಇದೀಗ ಅದೇ ಸಹಾಯ ಮುಳ್ಳಾಗಿ ಚುಚ್ಚಲು ಪ್ರಾರಂಭಿಸಿದಂತೆ ಗೋಚರಿಸುತ್ತಿದೆ. ಜನಸಾಮಾನ್ಯರು ಕೂಲಿಕಾರ್ಮಿಕರು ಕೆಲಸಕಾರ್ಯಗಳು ಇಲ್ಲದೆ ಮನೆಯಲ್ಲಿಯೇ ಕಾಲ...

ಗ್ರಾ.ಪಂ. ಗೆ ಚುನಾವಣೆ ಅಥವಾ ಆಡಳಿತ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯ

ಗ್ರಾಮ ಪಂಚಾಯಿತಿ ನಲ್ಲಿ ಸದಸ್ಯರು ಗಳ ಆಡಳಿತ ಅವಧಿ ಕೊನೆಗೊಂಡ್ದಿರುದರಿಂದ ಸರಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರು ಗಳನ್ನು ನೇಮಿಸಲು ಮುಂದಾಗಿರುದು ಅಸಮಂಜಸ ವಾಗಿದೆ ಹಾಗು ಕಾನೂನಿಗೆ ವಿರುದ್ಧವಾಗಿದೆ.ಪಂಚಯತ್ ನ ಅವಧಿ ಮುಗಿದ ಕೂಡಲೆ ಚುಣಾವಣೆ ನಡೆಸಬೇಕಾದ್ದು ಸರಕಾರದ ಹಾಗು ಚುನಾವಣಾ ಆಯೋಗದ ಕರ್ತವ್ಯವಾಗಿದೆ . ಒಂದೋ ಸರಕಾರ ಚುನಾವಣೆ ನಡೆಸಬೇಕು ತಪ್ಪಿದ್ದಲ್ಲಿ...
Ad Widget

ಅರಣ್ಯ ಇಲಾಖೆಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಗಿಡ -ಅರ್ಜಿ ಆಹ್ವಾನ

ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ರೈತರು ಮತ್ತು ಸಾರ್ವಜನಿಕರ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಅರಣ್ಯ ಇಲಾಖೆ 2011-12ರಲ್ಲಿ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (KAPY)’ ಅನ್ನು ಪ್ರಾರಂಭಿಸಿತು. ಕಾರ್ಯಕ್ರಮದ ಪ್ರಕಾರ, ರೈತರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆಯ ಹತ್ತಿರದ ನರ್ಸರಿಗಳಿಂದ ಸಬ್ಸಿಡಿ ದರದಲ್ಲಿ ಸಸಿಗಳನ್ನು ನೀಡಲಾಗುತ್ತದೆ. ಮೊದಲ ವರ್ಷದ...

ಪೈಚಾರು ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್ ಈದ್ ಕಿಟ್ ವಿತರಣೆ

ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್ ಪೈಚಾರ್ಕಳೆದ ಒಂದು ವರುಷಗಳಿಂದ ದಾನಿಗಳ ಸಹಕಾರದಿಂದ ನಿರಂತರವಾಗಿ ಅನಾಥ ಹಾಗೂ ನಿರ್ಗತಿಕ ಕುಟುಂಬಗಳಿಗೆ ತಿಂಗಳ ಸಂಪೂರ್ಣ ವೆಚ್ಚವನ್ನು ನೀಡುತ್ತಾ ಬರುತ್ತಿದ್ದುಅಲ್ಲದೇ ಇನ್ನಿತರ ಕಷ್ಟದ ಸಮಯದಲ್ಲಿ ಬಂದ ಅರ್ಜಿಗಳಿಗೆ ಶೀಘ್ರ ಸ್ಪಂದನೆ, ಬಡ ರೋಗಿಗಳ ಚಿಕಿತ್ಸೆಗೆ ನೆರವು, ವಿಧವೆಯರಿಗೆ ಸಹಾಯಸ್ತ ಮುಂತಾದ ಹತ್ತಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಮಹಾಮಾರಿಯಾಗಿ ಕೊರೋನ ವೈರಸ್...

ಆದಿತ್ಯವಾರ ಈದುಲ್ ಪಿತ್ರ್ ಹಬ್ಬ ಆಚರಣೆ

ಇಂದು ಚಂದ್ರದರ್ಶನ ವಾಗದ್ದರಿಂದ ನಾಳೆ ಮೇ 23 ಶನಿವಾರ ಉಪವಾಸ ನಡೆಯಲಿದೆ. ಪಝಲ್ ಕೋಯಮ್ಮ ತಂಙಲ್ ಕೂರತ್ ಹಾಗೂ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಮಂಗಳೂರುಸಂಯುಕ್ತ ಖಾಝಿಗಳು ದಕ್ಷಿಣ ಕನ್ನಡ ಹಾಗೂ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲಸಂಯುಕ್ತ ಖಾಝಿಗಳು ಉಡುಪಿ, ಹಾಸನ, ಚಿಕ್ಕಮಂಗಳೂರು ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು...

ಲಾಕ್ ಡೌನ್ ಸಡಿಲಿಕೆ ಬಳಿಕ ಭರದಿಂದ ಆರಂಭಗೊಂಡ ಕಾಮಗಾರಿ

ಲಾಕ್ ಡೌನ್ ಸಡಿಲಿಕೆ ಬಳಿಕ ತಾಲೂಕಿನಾದ್ಯಂತ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಇನ್ನೂ ಸರಕಾರ ಅವಕಾಶ ಕೊಡದಿದ್ದರೇ ತಾಲೂಕಿನಾದ್ಯಂತ ವಿವಿಧ ಕಾಮಗಾರಿ ಬಾಕಿ ಉಳಿದು ಸಮಸ್ಯೆ ಎದುರಾಗುತ್ತಿತ್ತು. ಗುತ್ತಿಗಾರು ಗ್ರಾಮದ ಅಡ್ಡನಪಾರೆ ರಸ್ತೆಯ ಹೊಳೆ ಬದಿ ನಿರ್ಮಾಣವಾಗುತ್ತಿರುವ ತಡೆಗೋಡೆ ಲಾಕ್ ಡೌನ್ ಸಡಿಲಿಕೆ ಬಳಿಕ ಪುನರಾರಂಭ ಭರದಿಂದ ನಡೆಯುತ್ತಿದೆ. ಶಾಸಕ ಎಸ್ ಅಂಗಾರ 10...

ಗ್ರಾ.ಪಂ. ಗೆ ಆಡಳಿತ ಅಧಿಕಾರಿ ನೇಮಿಸಲು ಒತ್ತಾಯ

ಗ್ರಾಮಪಂಚಾಯಿತಿ ನಲ್ಲಿ ಸದಸ್ಯರು ಗಳ ಆಡಳಿತ ಅವಧಿ ಕೊನೆಗೊಂಡ್ದಿರುದರಿಂದ ಸರಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರು ಗಳನ್ನು ನೇಮಿಸಲು ಮುಂದಾಗಿರುದು ಅಸಮಂಜಸ ವಾಗಿದೆ ಹಿಂದಿನ ಪಂಚಾಯತ್ ಗಳ ಇತಿಹಾಸ ವನ್ನು ನೋಡಿದರೆ ಗ್ರಾಮಪಂಚಾಯಿತಿ ಗಳ ಚುನಾಯಿತ ಸದಸ್ಯರುಗಳ ಅಧಿಕಾರ ಮುಗಿದ ಕೊಡಲೇ ಸರಕಾರ ವು ಆಡಳಿತ ಅಧಿಕಾರಿ ಯನ್ನು ನೇಮಿಸಿ ಆಡಳಿತ ನಡೆಸಿ...

ಈ ಬಾರಿಯು ಕುಕ್ಕೆ ಆದಾಯ ಶತಕೋಟಿ ಸಮೀಪ..!

ರಾಜ್ಯದ ಆರ್ಥಿಕತೆಗೆ ಅತೀಹೆಚ್ಚು ಕೊಡುಗೆ ನೀಡುತ್ತಿರುವ ದೇವಾಲಯಗಳ ಪಟ್ಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98,92,24,193.34 ರೂ. ಆದಾಯ ಗಳಿಸಿ ಈ ಬಾರಿಯೂ ಮೊದಲ ಸ್ಥಾನ ಗಳಿಸಿದೆ. ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು...

ಲಾಕ್ ಡೌನ್ ಸಡಿಲಿಕೆ ಇದ್ದರೂ ಜನರಲ್ಲಿ ನಿಲ್ಲದ ಭಯ -ಕೊರೊನ ಮಹಾಮಾರಿ ವೈರಸ್ಸಿನಿಂದ ಎಲ್ಲೆಲ್ಲಿಯೂ ಮೌನ

ಮಹಾಮಾರಿ ಕೊರೋನ ವೈರಸ್ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿದೆ. ಕಳೆದ ಎರಡು ತಿಂಗಳಿನಿಂದ ಹಲವಾರು ರೀತಿಯ ಸಂಕಷ್ಟಗಳನ್ನು ಜನಸಾಮಾನ್ಯರು ಎದುರಿಸಿದ್ದರು . ಆದರೆ ಕಳೆದ ಒಂದು ವಾರದಿಂದ ಲಾಕ್ ಡೌನ್ ಸಡಿಲಿಕೆಯ ಕ್ರಮಗಳನ್ನು ಕೈಗೊಂಡಿದೆ. ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರಯಾಣಿಸಲು ಬಸ್ಸಿನ ಸೌಲಭ್ಯಗಳನ್ನು ಒದಗಿಸಿ ಬಸ್ಸುಗಳನ್ನು ರಸ್ತೆಗೆ ಇಳಿಸಲಾಯಿತು. ಆದರೆ ಬಸ್ಸಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಇಲ್ಲದೆ...

ಗಾಂಧಿನಗರ ಎಸ್ಸೆಸ್ಸೆಫ್ ಪ್ರಾರ್ಥನಾ ಸಂಗಮ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ಲಾಕ್ ಡೌನ್ ಹಾಗೂ ರಂಝಾನ್ ತಿಂಗಳಲ್ಲಿ ನಡೆಸಿದ ಸಾಂತ್ವನ ಕಾರ್ಯಾಚರಣೆಗಳ ವರದಿ ಮಂಡನೆ ಹಾಗೂ ಸಹಾಯ ಸಹಕಾರ ನೆರವುಗಳನ್ನು ನೀಡಿದ ದಾನಿಗಳಿಗೆ ಹಾಗೂ ಅಗಲಿದ ನಾಯಕರು, ಕಾರ್ಯಕರ್ತರಿಗೆ ಪ್ರಾರ್ಥನಾ ಸಂಗಮ ಜರಗಿತು. ವಿವಿಧ ಕಾರ್ಯಾಚರಣೆಗಳಿಗಾಗಿ ಸಿದ್ದೀಖ್ ಕಟ್ಟೆಕಾರ್ ಅವರು ದಾನಿಗಳಿಂದ 60000 ಸಂಗ್ರಹಿಸಿ.ಎಸ್ಸೆಸ್ಸೆಫ್...
Loading posts...

All posts loaded

No more posts

error: Content is protected !!