ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬಹುಮಾನ

ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ಗಳಿಸಿದ್ದಾರೆ.ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿ ಶರೀಫ್ ಹಾಗೂ ಅಸೀನಾ ದಂಪತಿಗಳ...

ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಡುಗಲ್ಲು ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚೊಕ್ಕಾಡಿಯ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದಲ್ಲಿ ನಡೆದ 14 ವರ್ಷ ಒಳಗಿನ ಹುಡುಗಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.‌
Ad Widget

ಕೊಲ್ಲಮೊಗ್ರು :  ಹಕ್ಕೊತ್ತಾಯದ ಪೂರ್ವಭಾವಿ ಸಭೆ

ಇಂದು ಮಯೂರ ಕಲಾ ಮಂದಿರದಲ್ಲಿ ಕೊಲ್ಲಮೊಗ್ರು ಗ್ರಾಮದ ಎರಡು ಒಕ್ಕೂಟಗಳ  ತ್ರೈಮಾಸಿಕ ಸಭೆ ಜರುಗಿತು.ಈ ಸಭೆಯಲ್ಲಿ "ನಾಳೆ ಸುಳ್ಯದಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ  ಧರ್ಮಸ್ಥಳದ ಮೇಲೆ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಮೇಲೆ ಮಾಡುವ ಅವಮಾನ ಹಾಗೂ ಅಪಪ್ರಚಾರದ ಬಗ್ಗೆ  ಹಕ್ಕೊತ್ತಾಯ ಮಾಡಲು ಹಾಗೂ  ಹಿಂದೂ ಶ್ರದ್ಧಾಕೇಂದ್ರದ ಮೇಲೆ ಮಾಡಲಾದ  ಅಪಪ್ರಚಾರದ ಬಗ್ಗೆ ನಾಳೆ ಸುಳ್ಯದಲ್ಲಿ...

ಗಾಂಧಿನಗರ ಮಸೀದಿಗೆ ವಕ್ಫ್ ನಿಂದ ರೂ. 5 ಲಕ್ಷ ಅನುದಾನ ಬಿಡುಗಡೆ

ಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್  ಕಮಿಟಿ ಗೆ ವಖ್ಫ್ ನಿಂದ ರೂ 10 ಲಕ್ಷ ಅನುದಾನ ದಫನ ಭೂಮಿ ( ಖಬರ್ ಸ್ಥಾನ ) ಆವರಣ ಗೋಡೆ ರಚನೆಗೆ ಈ ಹಿಂದೆಯೇ ಮಂಜೂರಾತಿ ಗೊಂಡು ರೂ 5 ಲಕ್ಷ ಬಿಡುಗಡೆ ಗೊಂಡಿರುತ್ತದೆ, ಇದೀಗ 2 ನೇ ಕಂತಿನ ಅನುದಾನ ರೂ...

ಸೆ.09 ರಿಂದ ಸೆ.15 ರವರೆಗೆ ಬೆಳ್ಳಾರೆ ಜೇಸಿ ಸಪ್ತಹ “ಸಪ್ತರ್ಷಿ-2025”

ಜೇಸಿಐ ಬೆಳ್ಳಾರೆಯ ವತಿಯಿಂದ ಸೆ. 9ರಿಂದ ಸೆ.15ರವರೆಗೆ ಜೇಸಿ ಸಪ್ತಾಹ  ವಿವಿಧ ತರಬೇತಿ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸೆ. 9ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸಪ್ತಾಹ ಉದ್ಘಾಟನೆ ನೆಡೆಯಲಿದ್ದು, ಆ ದಿನ ಬೆಳ್ಳಾರೆ ಜೇಸಿಐನ ಸ್ಥಾಪಕ ಅಧ್ಯಕ್ಷ ದಿ.ಬಿ ಎಸ್ ಸರ್ದಾರ್ ಸ್ಮರಣಾರ್ಥ ತರಬೇತು ಕಾರ್ಯಗಾರ ನಡೆಯಲಿದೆ. ವಲಯ 15ರ ಸ್ಕಾಲರ್ ಶಿಪ್ ಮತ್ತು...

“ಜಿ ಎಸ್ ಟಿ 28% ಗೆ ಏರಿಕೆ ಮಾಡಿದವರು ಯಾರು?  ಮಗುವಿಗೆ ಚಿವುಟಿ ಮತ್ತೆ ಅವರೇ  ತೊಟ್ಟಿಲಿಗೆ  ಹಾಕಿ ತೂಗಿದಂತಾಗಿದೆ” – ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಟೀಕೆ

"ಜಿ ಎಸ್ ಟಿ ಕಡಿಮೆ ಮಾಡಿದ್ದೇವೆ ಅಂತ ಇವತ್ತು ಕೇಂದ್ರ ಸರ್ಕಾರ ಹಾಗೂ ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜಿ ಎಸ್ ಟಿ 28%,18% ಹಾಕಿದವರು ಯಾರು? ಕಾಂಗ್ರೆಸ್ ನವರು ಹಾಕಿದ್ದಾರ? ಜಿಎಸ್ ಟಿ ತೆರಿಗೆ ಜಾಸ್ತಿ ಮಾಡಿದ್ದು ಬಿಜೆಪಿ.‌ ಈಗ ಅದನ್ನು ಕಡಿಮೆ ಮಾಡಿದ್ದೇವೆ ಅಂತ ಹೇಳುತ್ತಾ ಫೋಸು ಕೊಡುತ್ತಿರುವುದು ಅವರೇ.‌ ಇದು ಮಗುವಿಗೆ ಚಿವುಟಿ...

ತಾಲೂಕು ಮಟ್ಟದ ಖೋಖೋ ಪದವಿ ಪೂರ್ವ ಕಾಲೇಜು ಗುತ್ತಿಗಾರು ರನ್ನರ್

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇವರ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಖೋ-ಖೋ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತಂಡ ರನ್ನರ್ ಆಗಿ ಹೊರಹೊಮ್ಮಿದೆ.

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಈದ್ ಮಿಲಾದ್ ಆಚರಣೆ

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ದಿನಾಂಕ ಸೆ.06 ರಂದು ಶಿಕ್ಷಕರ ದಿನಾಚರಣೆ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಮಾಡಲಾಯಿತು.ಪುಟಾಣಿಗಳೆಲ್ಲರು ಸೇರಿ ಶಿಕ್ಷಕರೆಲ್ಲರನ್ನು ಪ್ರೀತಿಯಿಂದ ಬರಮಾಡಿಕೊಂಡರು.ಪುಟಾಣಿಗಳೆಲ್ಲರೂ ಶಿಕ್ಷಕರಿಗೆ ಉಡುಗೊರೆ ನೀಡಿ ಶಿಕ್ಷಕರ ದಿನಾಚರಣೆಯ ಶುಭ ಹಾರೈಸಿದರು.ಪುಟಾಣಿ ಮಕ್ಕಳು ಶಿಕ್ಷಕರ ಕುರಿತು ಮುದ್ದು ಮುದ್ದಾಗಿ ಮಾತನಾಡಿದರು. ಕೆಲವು ಪುಟಾಣಿಗಳು ನೃತ್ಯ ಹಾಗೂ ಹಾಡಿನ ಮೂಲಕ ಮನರಂಜಿಸಿದರು.ಯು.ಕೆ.ಜಿ ವಿದ್ಯಾರ್ಥಿಗಳಾದ...

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ

ಸುಳ್ಯದ ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಸೆ.03 ರಂದು ಓಣಂ ಹಬ್ಬವನ್ನು ಆಚರಿಸಲಾಯಿತು. ಶಿಕ್ಷಕರು ಹಾಗೂ ಪುಟಾಣಿಗಳೆಲ್ಲರೂ ಸೇರಿ ವಿಧ ವಿಧವಾದ ಪುಷ್ಪಗಳಿಂದ ಪೂಕಳಂ  ರಚಿಸಿದರು . ನಮ್ಮ ಶಾಲೆಯ ಸಂಚಾಲಕಿ ಶ್ರೀಮತಿ. ಗೀತಾಂಜಲಿ ಮೇಡಂ ಅವರು ಓಣಂ ಹಬ್ಬದ  ವಿಶೇಷತೆ ಹಾಗೂ ಕತೆಯನ್ನು ಪುಟಾಣಿಗಳಿಗೆ ತಿಳಿಸಿದರು.ರಾಜ ಮಹಾಬಲಿಯಾಗಿ ಹೃತಿಕ್ ಯು .ಕೆ .ಜಿ ಹಾಗೂ...

ಬೆಳ್ಳಾರೆ ಜ್ಞಾನದೀಪದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಆಚರಣೆ

ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಆಚರಣೆ ನಡೆಯಿತು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಕೊಳಂಬಳ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಓಣಂ ಮತ್ತು ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಾಧ್ಯಕ್ಷ ಎ ಕೆ ಮಣಿಯಾಣಿ,...
Loading posts...

All posts loaded

No more posts

error: Content is protected !!