
ಜೇಸಿಐ ಸುಳ್ಯ ಸಿಟಿ ಘಟಕದ ಪದ ಪ್ರಧಾನ ಸಮಾರಂಭ 2025. ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು ಸಮಾರಂಭದಲ್ಲಿ ಜೆಸಿಐ ಸಿಟಿ ಘಟಕದ ಅಧ್ಯಕ್ಷ ಜೇಸಿ ವಿಷ್ಣು ಪ್ರಕಾಶ್ ನಾರ್ಕೋಡು ರವರು ಜೆ ಸಿ ಹೇಮಂತ್ ಸಂಪಾಜೆ ರವರಿಗೆ ಅಧಿಕಾರ ಹಸ್ತಾಂತರಿಸಿದರು .ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ನೇಹ ವಿದ್ಯಾಸಂಸ್ಥೆ, ಸಂಚಾಲಕರಾದ ಡಾ. ಚಂದ್ರಶೇಖರ್ ದಾಮ್ಲೆ , ಜೇಸಿಐ ವಲಯ 15ರ ಅಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಶ್ ಬಿ. ಎ. ವಲಯ ಉಪಾಧ್ಯಕ್ಷ ಜೆಎಫ್ಎಂ ರಂಜಿತ್ ಹೆಚ್ . ಡಿ. ವಲಯ ಅಧಿಕಾರಿಗಳಾದ ಜೇಸಿ ಚಂದ್ರಶೇಖರ್ ಕನಕಮಜಲು , ಜೇಸಿ ಯು.ಪಿ ಬಶೀರ್ ಬೆಳ್ಳಾರೆ ನಿಕಟ ಪೂರ್ವ ಅಧ್ಯಕ್ಷ ಜೇಸಿ ರಂಜಿತ್ ಪಿ.ಜೆ ಮತ್ತು ಕಾರ್ಯದರ್ಶಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಐದು ಜನ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಸಮಾರಂಭದಲ್ಲಿ ಘಟಕದ ಸ್ಥಾಪಕರಾದ ಮನಮೋಹನ್ ಬಳ್ಳಡ್ಕ ,ಪೂರ್ವದ್ಯಕ್ಷರಾದ ವಿನಯ್ ರಾಜ್ ಮಡ್ತಿಲ , ಸಂಚಾಲಕರು ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ಸುಳ್ಯ ಮತ್ತು ಜೇಸಿ ಮತ್ತು ಜೆಜೇಸಿ ಸದಸ್ಯರು ಉಪಸ್ಥಿತರಿದ್ದರು