Ad Widget

ಸುಳ್ಯ : ಬ್ರಹ್ಮರಗುಂಡಿ ಅಯ್ಯಪ್ಪ ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದ ಕಳ್ಳರು  – ಹಣ ಕಳವು


ಕೊಡಿಯಾಲ ಬೈಲು ಬ್ರಹ್ಮರಗಯದ ಬ್ರಹ್ಮರ ಗುಂಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಮೂರು ಕಾಣಿಕೆ ಡಬ್ಬಿಯ ಬೀಗ ಮುರಿದು ಹಣ ಕಳವು ಗೈಯಲಾಗಿದೆ
ಇಂದು ಮುಂಜಾನೆ ದೇವಸ್ಥಾನದ ಅರ್ಚಕರು ಸುಮಾರು 6.00ಗಂಟೆಗೆ ಆಗಮಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ

ಸ್ಥಳಕ್ಕೆ ಆಡಳಿತ ಸಮಿತಿಯವರು ಆಗಮಿಸಿ ಹಣ ಕಳವು ಖಚಿತಪಡಿಸಿದ್ದು ಸುಮಾರು 5000 ದಷ್ಟು ಹಣ ಇದ್ದಿರಬಹುದು ಎಂದು ಸಮಿತಿಯವರು ತಿಳಿಸಿರುತ್ತಾರೆ.‌ ಸ್ಥಳಕ್ಕೆ ಎಸ್. ಐ ಮತ್ತು. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಜಯನಗರ, ಶಿಲ್ಪ ಸುದೇವ ರಾಧಾಕೃಷ್ಣ ಜಯನಗರ ಮತ್ತಿತರರು ಉಪಸ್ಥಿತರಿದ್ದು ಕಳವುಗೈದವರನ್ನು ಶೀಘ್ರ ಪತ್ತೆ ಹಚ್ವಲು ಪೋಲೀಸರಿಗೆ ಮನವಿ ಮಾಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!