Ad Widget

ದೊಡ್ಡೇರಿ ಶಾಲಾ ಮೈದಾನಲ್ಲಿ ತೆಂಗಿನ ಗಿಡ ನೆಡುವ ಯೋಜನೆಗೆ ಊರವರಿಂದ ಆಕ್ಷೇಪ

ದೊಡ್ಡೇರಿ ಶಾಲಾ ಮೈದಾನದಲ್ಲಿ ದೊಡ್ಡೇರಿ ಶಾಲಾ ಮೈದಾನಲ್ಲಿ ತೆಂಗಿನ ಗಿಡ ನೆಡುವ ಯೋಜನೆಗೆ ಊರವರಿಂದ ಆಕ್ಷೇಪ ವ್ಯಕ್ತವಾಗಿದೆ.‌

ಊರವರು, ಸಂಘಸಂಸ್ಥೆಗಳು ಹಾಗೂ 5 ಬಾರಿ ಎನ್.ಎಸ್.ಎಸ್. ಕ್ಯಾಂಪ್ ಮಾಡಿ ಈ ಮೈದಾನ ನಿರ್ಮಾಣ ಮಾಡಲಾಗಿದೆ. ತೆಂಗಿನ ಗಿಡ ಇರುವ ಗುಂಡಿ ನೀರು ತುಂಬಿರುವಾಗ ಮಕ್ಕಳು ಬೀಳುವ ಸಾಧ್ಯತೆ ಇದ್ದು ಕೂಡಲೇ ಮುಚ್ಚಬೇಕು ಹಾಗೂ ತೆಂಗಿನ ಗಿಡ ನೆಟ್ಟು ಮರ ಆದ ನಂತರ ಅದರ ಗರಿ, ತೆಂಗಿನಕಾಯಿ ಮಕ್ಕಳ ಮೇಲೆ ಬೀಳುವ ಸಾಧ್ಯತೆಯಿದ್ದು ಕೂಡಲೇ ಈ ತೆಗೆದ ಗುಂಡಿ ಮುಚ್ಚದೇ ಇದ್ದರೇ ಹೋರಾಟ ಮಾಡುವುದಾಗಿ ಊರವರು ಶಾಲಾ ಮುಖ್ಯ ಶಿಕ್ಷಕರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!