Ad Widget

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ವತಿಯಿಂದ ಮೇನಾಲ ಬೆಳಂತಿಮಾರ್ ಗದ್ದೆಯಲ್ಲಿ ಕಂಡದ ಕಮ್ಮೆನ ಕ್ರೀಡಾಕೂಟ

ಸುಳ್ಯ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ವತಿಯಿಂದ ವಿಧ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕಂಡದ ಕಮ್ಮೆನ ಕಾರ್ಯಕ್ರಮವು ಜರುಗಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಕುಮಾರ್ ಕೆ ಆರ್. ಪ್ರಾಂಶುಪಾಲರು, ಸಪ್ರದ ಕಾಲೇಜು ಸುಳ್ಯ ವಹಿಸಿದ್ದರು. ಸಭಾ ವೇದಿಕೆಯಲ್ಲಿ ಸುಶೀಲಾ ರೈ ಬೇಲೆಂತಿಮಾರು, ಲತಾ ಎಂ ರೈ, ಅಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘ, ಸ.ಪ್ರದ. ಕಾಲೇಜು ಸುಳ್ಯ ಡಾ. ಜಯಶ್ರೀ ಕೆ, ಐಕ್ಯೂಎಸಿ ಸಂಚಾಲಕರು, ಸುಪ್ರದ. ಕಾಲೇಜು ಸುಳ್ಯ , ಉದಯಶಂಕರ ಹೆಚ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ಸ.ಪ್ರ.ದ.ಕಾ. ಸುಳ್ಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿಧ್ಯಾರ್ಥಿಗಳಿಗೆ ಗದ್ದೆಯಲ್ಲಿ ನಿರಂತರವಾಗಿ ಸಂಜೆಯ ತನಕ ವಿವಿಧ ಆಟೋಟಾ ಸ್ಪರ್ಧೆಗಳು ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!