Ad Widget

ನಾಳೆ (ಜೂ.04) ಪುತ್ತಿಲ ಜಾಲ್ಸೂರಿಗೆ – ಭವ್ಯ ಸ್ವಾಗತಕ್ಕೆ ಸಿದ್ಧವಾಗಿದೆ ಕೇಸರಿ ಪಡೆ

ಹಿಂದೂ ಕಾರ್ಯಕರ್ತರ ಕಣ್ಮಣಿ , ಹಿಂದೂ ಪರ ಹೋರಾಟಗಾರ ಅರುಣ್ ಕುಮಾರ್ ಪುತ್ತಿಲ ಜೂನ್ 4 ರಂದು ಅಡ್ಕಾರ್ ದೇವಸ್ಥಾನಕ್ಕೆ ಆಗಮಿಸಲಿದ್ದು ಜಾಲ್ಸೂರಿನಿಂದ ಭವ್ಯ ಮೆರವಣಿಗೆ ಮುಖಾಂತರ ಸ್ವಾಗತಕ್ಕೆ ಕೇಸರಿ ಪಡೆ ಸಜ್ಜಾಗಿದೆ. ಜಾಲ್ಸೂರಿನಿಂದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!