Ad Widget

ಕರುಣಾಮಯಿ ಜಲದುರ್ಗೆ ಭಕ್ತಿಗೀತೆ ಆಲ್ಬಮ್ ಬಿಡುಗಡೆ

ತುಳುನಾಡಿನ ಪ್ರಸಿದ್ಧ ತಾಣವಾದ ಬೆಳ್ಳಾರೆ ಪೆರುವಾಜೆಯ ಉದ್ಭವ ಸ್ವರೂಪಿನಿ ಶ್ರೀ ಜಲದುರ್ಗ ದೇವಸ್ಥಾನದ ಮಹಿಮೆಯನ್ನು ವರ್ಣಿಸುವ, “”ಕರುಣಾಮಯಿ ಜಲದುರ್ಗೆ “” ತುಳು ಭಕ್ತಿಗೀತೆಯನ್ನು ಪಿ.ಪದ್ಮನಾಭ ಶೆಟ್ಟಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನಾ ಸಮಿತಿ ಹಾಗೂ ಸಿಬ್ಬಂದಿ ವರ್ಗ ಶ್ರೀ ಕ್ಷೇತ್ರ ಪೆರುವಾಜೆ ಇವರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.ಈ ಭಕ್ತಿಗೀತೆ ಗೆ ಸಾಹಿತ್ಯವನ್ನು ಸುದೀಪ್ ಕೆಯ್ಯೂರು ಬರೆದು ಪ್ರಮೋದ್ ತಿಂಗಲಾಡಿ ನಿರ್ಮಾಣ ಮಾಡಿದ್ದಾರೆ.

ತುಳು ನಾಡಿನ ಹೆಮ್ಮೆಯ ಗಾಯಕ ರವಿ ಪಾಂಬಾರ್ ಹಾಗೂ ದುರ್ಗಾ ಕೆಯ್ಯೂರು ಹಾಡಿದ್ದಾರೆ. ಚಂದನ ,ರಕ್ಷಾ ,ಅಕ್ಷತಾ ,ಅಕ್ಷಯ ಕೆಯ್ಯೂರು ಇವರು ನೃತ್ಯ ಮೂಲಕ ಅಭಿನಯಸಿದ್ದರೆ, ಕುಸಲ್ದ ಕಿಚ್ಚ ಬರವುದ ಮಾಣಿಕ್ಯ ಕೇಶವ ನೆಲ್ಯಾಡಿ ನಿರ್ದೇಶನ ಮಾಡಿದ್ದಾರೆ . ಛಾಯಾಗ್ರಹಣ ಮತ್ತು ಸಂಕಲನ ಪುರುಷೋತ್ತಮ ಕುಂಬಾರ ಮತ್ತು ಕುರಿಯಾಳ ಕೊಪ್ಪ ನೀಡಿದ್ದಾರೆ . ಮಿಥುನ್ ರಾಜ್ ವಿದ್ಯಾಪುರ, ಶ್ರೀ ರಾಜ್ ಮ್ಯೂಸಿಕಲ್ ಕಬಕ ಪುತ್ತೂರುರವರು ಧ್ವನಿ ಮುದ್ರಣ ಮಾಡಿದ್ದಾರೆ . ಈ ಭಕ್ತಿಗೀತೆ ಬಿಡುಗಡೆ ಮಾಡುವಾಗ ಇಡೀ ತಂಡ ಉಪಸ್ಥಿತರಿದ್ದರು .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!