ಅಯ್ಯನಕಟ್ಟೆಯ ಶ್ರೀ ಕೃಷ್ಣ ಆಟೋ ವರ್ಕ್ಸ್ ನಲ್ಲಿ ಅ.15ರಂದು ಆಯುಧಪೂಜೆ ಕಾರ್ಯಕ್ರಮ ನೆರವೇರಿತು. ಗಣಹೋಮ, ಆಯುಧಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಟೋ ವರ್ಕ್ಸ್ ಮಾಲಕ ಜಯಪ್ರಕಾಶ್ ಅಯ್ಯನಕಟ್ಟೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಯ್ಯನಕಟ್ಟೆಯ ಶ್ರೀ ಕೃಷ್ಣ ಆಟೋ ವರ್ಕ್ಸ್ ನಲ್ಲಿ ಅ.15ರಂದು ಆಯುಧಪೂಜೆ ಕಾರ್ಯಕ್ರಮ ನೆರವೇರಿತು. ಗಣಹೋಮ, ಆಯುಧಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಟೋ ವರ್ಕ್ಸ್ ಮಾಲಕ ಜಯಪ್ರಕಾಶ್ ಅಯ್ಯನಕಟ್ಟೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
06.03.2026 e paper
e paper 16.01.2026