- Wednesday
- September 16th, 2026
ಸುಳ್ಯ: ಜಿಲ್ಲಾ ಮಟ್ಟದ ಅಂಡರ್–14 ಯೋಗಾಸನ ಸ್ಪರ್ಧೆಯಲ್ಲಿ ಮಹಾತ್ಮ ಗಾಂಧಿ ಮಲ್ನಾಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೊಡಿಯಾಲ ಬೈಲು ಇದರ ವಿದ್ಯಾರ್ಥಿನಿ ಸೋನಾ ಅಡ್ಕಾರ್ ಗಮನಾರ್ಹ ಸಾಧನೆ ಮಾಡಿದ್ದಾರೆ.ಅವರು ಸಾಂಪ್ರದಾಯಿಕ ವೈಯಕ್ತಿಕ ವಿಭಾಗ ಹಾಗೂ ಕಲಾತ್ಮಕ ವೈಯಕ್ತಿಕ ವಿಭಾಗ ಎರಡರಲ್ಲೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಸೋನಾಳ ಸಾಧನೆಗೆ ಶಾಲಾ...
ಮರ್ಕಂಜ : ಜೀರ್ಣೋದ್ದಾರ ಗೊಳ್ಳುತ್ತಿರುವ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಸ್ಫೂರ್ತಿ ಮಹಿಳಾ ಮಂಡಳಿಯ ಸದಸ್ಯರಿಂದ ಶ್ರಮದಾನ ನಡೆಯಿತು. ಮಹಿಳಾ ಮಂಡಳಿಯ ಗೌರಾವಧ್ಯಕ್ಷರಾದ ಲತಾ ಜೋಗಿಮೂಲೆ, ಕಾರ್ಯದರ್ಶಿ ಹೇಮಾ ಬಳ್ಳಕ್ಕ, ಖಜಾಂಜಿ ಆಶಾ ಕಾಯರ, ಸಲಹೆ ಗಾರರಾದ ಶಾಂತಲಾ ನಾರ್ಕೋಡು, ಶಶಿಕಲಾ ಗುಂಡಿ ಮತ್ತು ಮಹಿಳಾ ಮಂಡಳಿಯ ಒಟ್ಟು 21 ಸದಸ್ಯರು ಭಾಗವಹಿಸಿದ್ದರು. ಭಜನಾ...
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 08 ಸೆಪ್ಟೆಂಬರ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 08) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ಎಲಿಮಲೆ: ಎಲಿಮಲೆಯ ಪ್ರಸನ್ನ ಕಾಂಪ್ಲೆಕ್ಸ್ನಲ್ಲಿ ಅಕ್ಷಯ ಮೊಬೈಲ್ಸ್ (AKSHAYA MOBILES) ಸಂಸ್ಥೆಯ ನೂತನ ಶಾಖೆ ಸೆ.14ರಂದು ಶುಭಾರಂಭಗೊಳ್ಳಲಿದೆ.ಅಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಕ್ಷಯ ಮೊಬೈಲ್ಸ್ನಲ್ಲಿ ಮೊಬೈಲ್ಗಳ ಮಾರಾಟ, ಸರ್ವಿಸ್ ಹಾಗೂ ವಿವಿಧ ಆಕ್ಸೆಸರೀಸ್ಗಳು ಲಭ್ಯವಿರಲಿವೆ.ಅಕ್ಷಯ ಮೊಬೈಲ್ಸ್ನ ಸಹ ಸಂಸ್ಥೆಗಳಾಗಿ ಅಕ್ಷಯ ಕಾಂಪ್ಲೆಕ್ಸ್, ಗುತ್ತಿಗಾರು; ನಂದಶ್ರೀ ಸಂಕೀರ್ಣ, ಸುಬ್ರಹ್ಮಣ್ಯ; ಸ್ಕಂದ ಬಿಲ್ಡಿಂಗ್, ಸುಬ್ರಹ್ಮಣ್ಯ; ನವಶಕ್ತಿ...
ಶಾಲಾ ಶಿಕ್ಷಣ ಇಲಾಖೆ (ಪಪೂ) ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದ ಸಹಯೋಗದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ.ಪೂ. ಬಾಲಕರ ವಿಭಾಗದ ಫುಟ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಮನ್ ಅಬ್ದುಲ್ಲ ಜಿ.ಎಚ್. ಮತ್ತು ಅಬ್ದುಲ್ ಭಾಷಿತ್ ಎಂ.ಎಚ್. ಮಂಗಳೂರಿನ...
ಶಿಕ್ಷಕ ವೃತ್ತಿಯು ಉದಾತ್ತ ಹಾಗೂ ಪವಿತ್ರವಾದುದಾಗಿದ್ದು, ಮಾನವ ಸಂಪನ್ಮೂಲದ ಸೃಜನಶೀಲತೆಗೆ ಮಹತ್ವದ ಕೊಡುಗೆ ನೀಡುವ ಕಾಯಕವಾಗಿದೆ. ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಸಮಾಜಸೇವೆಯ ಕಾರ್ಯವೆಂದು ಭಾವಿಸಿ ಕರ್ತವ್ಯ ನಿರ್ವಹಿಸಿದಾಗ ಅವರು ನಿಜವಾದ ಆಚಾರ್ಯರಾಗುತ್ತಾರೆ ಎಂದು ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು. ಜಿ.ಎಲ್. ಆಚಾರ್ಯ ಸಂಸ್ಮರಣೆಯ ಅಂಗವಾಗಿ ಶಿಕ್ಷಕರ...
ಸುಳ್ಯ: ಶ್ರೀರಾಮ್ ಪೇಟೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಸುವರ್ಣ ಪ್ಲವರ್ಸ್ & ಡೆಕೊರೇಶನ್ಸ್ ಇದರ ಶುಭಾರಂಭವು ಸೆ. 8ರಂದು ಗಣಹೋಮದೊಂದಿಗೆ ನೆರವೇರಿತು. ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಿಗೆ ಅಗತ್ಯವಿರುವ ವಿವಿಧ ಬಗೆಯ ಹೂವಿನ ಹಾರ, ಹೂವಿನ ಗುಚ್ಚ, ಜಡೆಮಣಿ, ಹೂವಿನ ಶೃಂಗಾರ, ಕಾರ್ ಡೆಕೊರೇಶನ್ ಹಾಗೂ ಮಂಟಪ ಡೆಕೊರೇಶನ್ ಸೇರಿದಂತೆ ವಿವಿಧ ಸೇವೆಗಳು ಇಲ್ಲಿ ಲಭ್ಯವಿರಲಿವೆ ಎಂದು...
ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಪರಿಸರ ಸೂಕ್ಷ್ಮವಲಯ ಘೋಷಣೆಯ ವಿರುದ್ಧ ನಾಳೆ ಸೆ.09ರಂದು ಬೆಳಿಗ್ಗೆ 10:00 ಗಂಟೆಗೆ ಹರಿಹರ ಪಳ್ಳತ್ತಡ್ಕ ಮತ್ತು ಬಾಳುಗೋಡು ಹಾಗೂ ಮದ್ಯಾಹ್ನ 12:00 ಗಂಟೆಗೆ ಕೊಲ್ಲಮೊಗ್ರು ಮತ್ತು ಕಲ್ಮಕಾರು ಗ್ರಾಮಗಳ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಗ್ರಾಮ ಸಮಿತಿಗಳ ವತಿಯಿಂದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ...
“ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಅಂಗವಾಗಿ ನಿಸರ್ಗ ಯುವಕ ಮಂಡಲ(ರಿ.) ಐನೆಕಿದು ಇದರ ವತಿಯಿಂದ ಸೆ.06ರಂದು ಐನೆಕಿದು ಅಮೃತ ಸಭಾಭವನದಲ್ಲಿ “ಮೊಸರು ಕುಡಿಕೆ” ಕಾರ್ಯಕ್ರಮ ನಡೆಯಿತು. ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಕಲ್ಕಜೆ ಹಾಗೂ ಮೋನಪ್ಪ ಗೌಡ ಕುಜುಂಬಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಲಕ್ಷ್ಮೀಶ್ ಇಜ್ಜಿನಡ್ಕ ಹಾಗೂ ಗೌರವಾಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.ಉದ್ಘಾಟನಾ ಸಮಾರಂಭದ...
ಹೈದರಾಬಾದ್ನ ವಿದ್ಯಾಭಾರತಿ ಜ್ಞಾನಕೇಂದ್ರ ನಾದರ್ಗುಲ್ನಲ್ಲಿ ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಸಮಿತಿಯವರ ವತಿಯಿಂದ ಸೆ.05, 06 ಹಾಗೂ 07ರಂದು ನಡೆದ ಯೋಗಾಸನ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಯೇನೆಕಲ್ನ ಅಕ್ಷಯ.ಬಿ.ಎಂ ಬಾಬ್ಲುಬೆಟ್ಟು ಪ್ರಥಮ ಸ್ಥಾನ ಗಳಿಸಿ ಅಸ್ಸಾಂ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಡಬದ ಸರಸ್ವತಿ ಆಂಗ್ಲಮಾಧ್ಯಮ ಶಾಲೆಯಲ್ಲಿ 6ನೇ...
Loading posts...
All posts loaded
No more posts
