- Friday
- June 5th, 2026
ಹೌದು ಯುವ ಮಿತ್ರರೇ ಪ್ರಕೃತಿಯನ್ನು ಪೋಷಿಸಿದರೆ ನಮ್ಮ ಉಸಿರು ಹೆಚ್ಚಿದಂತೆ. ಹಾಗಾಗಿ ಹಿಂದಿನ ಜಾಯಮಾನದಲ್ಲಿ ಹಸಿರೆಂಬೆ ತಾಣವನ್ನು ಮರೆತು ಕಾಂಕ್ರೀಟ್ ನತ್ತ ದಾಪುಗಾಲನ್ನಿಟ್ಟು ಹಸಿರೆಂಬ ಉಯ್ಯಾಲೆಯನ್ನು ಮರೆತನೆ ಮಾನವ ಇಂದು..! ದಟ್ಟವಾಗಿ ಬೆಳೆದಿರುವ ಕಾಡುಗಳು ಬೆಳಗಾಗುವುದರಲ್ಲಿ ಕಣ್ಮರೆಯಾಗಿ ಹಸಿರೆಂಬ ಮೂರಕ್ಷರವು ನಿಧಾನವಾಗಿ ಹೆಸರಿಲ್ಲದಂತೆ ಮಾಯವಾಗುತ್ತಿದೆ. ಬರಡು ಮೈಯ ಧರೆಯ ಒಡಲನ್ನು ಸೂರ್ಯ ರಶ್ಮಿಯು ಬಿಸಿ ಬೇಗೆಯಿಂದ...