- Thursday
- April 23rd, 2026
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ಸುಳ್ಯಕ್ಕೆ ನಿನ್ನೆ ಆಗಮಿಸಿದೆ.ಇಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತೆರಳಲಿದ್ದು ಇದೀಗ ಕುರುಂಜಿಭಾಗ್ ಗೆ ಆಗಮಿಸಿದ್ದು, ಕೆವಿಜಿ ಅಭಿಮಾನಿಗಳು ಗಣ್ಯರು ಕಣ್ತುಂಬಿಕೊಂಡರು.
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ಸುಳ್ಯಕ್ಕೆ ನಿನ್ನೆ ಆಗಮಿಸಿದೆ. ಇಂದು ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ತೆರಳಲಿದ್ದು ಇದೀಗ ಕುರುಂಜಿಭಾಗ್ ಗೆ ಆಗಮಿಸಿದ್ದು, ಕೆವಿಜಿ ಅಭಿಮಾನಿಗಳು ಗಣ್ಯರು ಕಣ್ತುಂಬಿಕೊಂಡರು.
