
2025-26ನೇ ಸಾಲಿನ ಪ್ರಾಂತ್ಯ 8ರ ವಲಯ 1ರ ವಲಯಾಧ್ಯಕ್ಷರಾಗಿ ದಿಲೀಪ್ ಬಾಬ್ಲುಬೆಟ್ಟು ಆಯ್ಕೆಯಾಗಿದ್ದಾರೆ ಜಿಲ್ಲೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಪಂಜ ಲಯನ್ಸ್ ಸಂಸ್ಥೆಯ ಅತ್ಯಂತ ಕ್ರಿಯಾಶೀಲ ಸದಸ್ಯ,ಪೂರ್ವಾಧ್ಯಕ್ಷ,ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಇವರನ್ನು ಜಿಲ್ಲಾ ರಾಜ್ಯಪಾಲರಾದ ಕುಡ್ಲಿ ಅರವಿಂದ ಶೆಣೈ ಇವರು ಪ್ರಾಂತ್ಯ 8ರ ವಲಯ 1ರ ವಲಯ ಅಧ್ಯಕ್ಷರಾಗಿ ಮುಂದಿನ ಲಯಸ್ಟಿಕ್ ವರ್ಷಕ್ಕೆ ನಿಯುಕ್ತಿಗೊಳಿಸಿರುತ್ತಾರೆ.
ಈಗಾಗಲೇ ಮಂಗಳೂರ ನಲ್ಲಿ RC ಮತ್ತು ZC ಸ್ಕೂಲಿಂಗ್ ಮುಗಿಸಿಕೊಂಡಿರುವ ಇವರಿಗೆ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ,,ಲಯನ್ಸ್ ಕ್ಲಬ್ ಕಡಬ ಮತ್ತು ಲಯನ್ಸ್ ಕ್ಲಬ್ ಪಂಜ ಕ್ಲಬ್ ಗಳು ಇವರ ವ್ಯಾಪ್ತಿಗೆ ಬರುತ್ತವೆ.