
ಬಳ್ಪ ಯುವಕನ ಶವ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಳ್ಪ : ಕಾಡಿನಲ್ಲಿ ಯುವಕನ ಶವ ಕಾಡಿನಲ್ಲಿ ಪತ್ತೆ – ಆತ್ಮಹತ್ಯೆ ಶಂಕೆ ಗ್ರಾಮದ ಪಾದೆ ನರಿಯಾಂಗ ಕೊರಗಪ್ಪರವರ ಪುತ್ರ ಗಣೇಶ್ (29ವ)ಎಂಬ ಯುವಕ ಎ.21 ರಂದು ಮನೆಯಿಂದ ನಾಪತ್ತೆಯಾಗಿದ್ದರು. ಎ.23 ರಂದು ಬಳ್ಪ ಸಮೀಪ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಲ್ಲೇ ಪಕ್ಕದಲ್ಲಿ ಅವರ ಬೈಕ್ ಕೂಡ ಪತ್ತೆಯಾಗಿದೆ. ಈತ ಸುಬ್ರಹ್ಮಣ್ಯದ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ