Ad Widget

ಮಾಣಿ ಮೈಸೂರು ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತಡೆ – ದೀಪಕ್ ಇಲೆಕ್ಟ್ರಿಕಲ್ ಕ್ರೇನ್ ಬಳಸಿ ತೆರವು

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರಂತೋಡು ಎಲ್ಪುಕಜೆ ಎಂಬಲ್ಲಿ ರಾತ್ರಿ ಸುಮಾರು 3 ಗಂಟೆ ವೇಳೆಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು.‌ 5 ಗಂಟೆವರೆಗೆ ಒಂದು ಕಿಲೋಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದು ಸ್ಥಳಕ್ಕೆ ಬಂದ  ದೀಪಕ್ ಎಲೆಕ್ಟ್ರಿಕಲ್ ನವರು ಕ್ರೇನ್ ಬಳಸಿ ಮರ ತೆರವು ಮಾಡಿ ಸಂಚಾರ ಸುಗಮಗೊಳಿಸಿದರು.‌ ಈ ಸಂದರ್ಭದಲ್ಲಿ ದೀಪಕ್ ಇಲೆಕ್ಟ್ರಿಕಲ್ ನ ಸೋಮಶೇಖರ ಪೈಕ, ದೀಪ್ತೇಶ್ ಪೈಕ್, ಸ್ಥಳೀಯರಾದ ವಿನಯ್ ಎಲ್ಪುಕಜೆ, ಶಿವಪ್ರಸಾದ್ ಎಲ್ಪುಕಜೆ ಹಾಗೂ ತಾಜುದ್ದೀನ್ ಅರಂತೋಡು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!