Ad Widget

ಮಂದಾರ ಕಿಡ್ಸ್ ಪ್ರಿ ಸ್ಕೂಲ್ ಸುಳ್ಯ ಉದ್ಘಾಟನೆ.



ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ ಮುಡಿಪು ಇವರ ಆಶ್ರಯದಲ್ಲಿ ಮಂದಾರ ಕಿಡ್ಸ್ ಪ್ರಿ ಸ್ಕೂಲ್, ಮಂದಾರ ಭರತನಾಟ್ಯ ಸಂಗೀತ ಶಾಲೆ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರವು ಸುಳ್ಯದ ಕೆ ಎಸ್ ಆರ್ ಟಿ ಸಿ ಡಿಪೋ ಹತ್ತಿರದ ಬೃಂದಾವನದಲ್ಲಿ ದಿನಾಂಕ ೦೮-೦೫-೨೦೨೪ ರಂದು ಉದ್ಘಾಟನೆಗೊಂಡಿತು.
ಸೈಂಟ್ ಬ್ರಿಜಿಡ್ಸ್ ಚರ್ಚಿನ ಧರ್ಮ ಗುರುಗಳಾದ ರೇ.ಫಾ. ವಿಕ್ಟರ್ ಡಿಸೋಜ ಅವರು ಪ್ರಾರ್ಥನಾ ವಿಧಿ ನೆರವೇರಿಸಿ ಉದ್ಘಾಟಿಸಿದರು.


ಸಂದರ್ಭದಲ್ಲಿ ಬೆಂಗಳೂರು ಶ್ರೀ ಜ್ಞಾನ ಮಂದಾರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಸೋಮಶೇಖರ್, ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಉಪಾಧ್ಯಕ್ಷರು ಹಾಗೂ ಬೆಂಗಳೂರು ಶ್ರೀ ಜ್ಞಾನ ಮಂದಾರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ನವೀನ್ ಮಚಾದೊ, ಬೃಂದಾವನ ಮಾಲಕರಾದ ನಾಗೇಶ್, ಯಶ್ವಿತ್ ಕಾಳಮನೆ, ಸೌಮ್ಯ, ಕೃತಿ, ಪುಟಾಣಿಗಳು ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದುರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!