ಹಾಲೆಮಜಲು ಬಸ್ ನಿಲ್ದಾಣದ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಓಮಿನಿ ಕಾರು ತೋಟಕ್ಕುರುಳಿದ ಘಟನೆ ಕಳೆದ ರಾತ್ರಿ ನಡೆದಿದೆ. ಜಯರಾಮ್ ಕರಂಗಲ್ಲು ಎಂಬವರು ಚಲಾಯಿಸುತ್ತಿದ್ದ ಓಮಿನಿ ಸುಮಾರು 50 ಅಡಿ ಕೆಳಗೆ ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹಾಲೆಮಜಲು ಬಸ್ ನಿಲ್ದಾಣದ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಓಮಿನಿ ಕಾರು ತೋಟಕ್ಕುರುಳಿದ ಘಟನೆ ಕಳೆದ ರಾತ್ರಿ ನಡೆದಿದೆ. ಜಯರಾಮ್ ಕರಂಗಲ್ಲು ಎಂಬವರು ಚಲಾಯಿಸುತ್ತಿದ್ದ ಓಮಿನಿ ಸುಮಾರು 50 ಅಡಿ ಕೆಳಗೆ ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.