Ad Widget

ಯೇನೆಕಲ್ಲು : ಬೇಬಿ ವಂಶಿಯ ಚಿಕಿತ್ಸೆಗಾಗಿ ಗ್ರಾಮ ವಿಕಾಸದಿಂದ ಧನ ಸಂಗ್ರಹ – ಹಸ್ತಾಂತರ

ಗ್ರಾಮ ವಿಕಾಸ ಸಮಿತಿ ಯೇನೆಕಲ್ಲು ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಪುಟಾಣಿ ವಂಶಿಗೆ ನೆರವು ನೀಡುವ ಉದ್ದೇಶದಿಂದ ಯೇನೆಕಲ್ಲು ದೇವಸ್ಥಾನ ಹಾಗೂ ದೈವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಊರ ಪರವೂರಿನ ಭಕ್ತರಿಂದ ಧನಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ರೂ. 87000 ದಷ್ಟು ಹಣ ಸಂಗ್ರಹವಾಗಿದ್ದು, ಇದನ್ನು ಪುಟಾಣಿ ವಂಶಿಯ ನಿವಾಸಕ್ಕೆ ತೆರಳಿ ಅವಳ ಪೋಷಕರಿಗೆ ಹಸ್ತಾಂತರಿಸಲಾಯಿತು.

Related Posts

error: Content is protected !!