Ad Widget

ಕೊಲ್ಲಮೊಗ್ರ : ಗೋ ಹತ್ಯೆಯು ಹಿಂದೂ ಸಮಾಜದಲ್ಲಿ ಆತಂಕ ಮಾಡಿಸಿದೆ – ಸೂಕ್ತ ಕಾನೂನು ಕ್ರಮ ಕೈಗೊಳ್ಳಲು  ಉದಯ ಶಿವಾಲ ಒತ್ತಾಯ

ಕೊಲ್ಲಮೊಗ್ರ ಗ್ರಾಮದಲ್ಲಿ ಗೋ ಹತ್ಯೆ ಮಾಡುವ ವಿಡಿಯೋ ನೋಡಿ ಹಿಂದು ಸಮಾಜ ಆತಂಕಗೊಂಡಿದೆ. ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಲ್ಲಮೊಗ್ರ ಗ್ರಾಮದ ವ್ಯಕ್ತಿಯೊಬ್ಬನ ರಬ್ಬರ್ ತೋಟದಲ್ಲಿ ಕೇರಳ ಮೂಲದ ವ್ಯಕ್ತಿಗಳೊಂದಿಗೆ ಸೇರಿ ಅಕ್ರಮವಾಗಿ ಗೋ ಹತ್ಯೆ ಮಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಸಿಗುತ್ತಿದೆ. ಈ ಘಟನೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಇಂತಹ ನೀಚ ಕೃತ್ಯ ಎಸಗಿದ...

ಒಡೆದು ಆಳುವ ಮತ್ತು ಕೋಮು ದ್ವೇಷ ಹರಡುತ್ತಿದ್ದ ನಾಯಕರನ್ನು ಕೈ ಬಿಟ್ಟ ಬಿಜೆಪಿ – ಕಾಂಗ್ರೆಸ್ ವಕ್ತಾರ ಟಿ ಎಂ ಶಾಹೀದ್

ರಾಜ್ಯದಲ್ಲಿ ಕೋಮು ದ್ವೇಷವನ್ನು ಹರಡುವ ರೀತಿಯಲ್ಲಿ ಮತನಾಡುತ್ತಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯದ ಕೆಲ ಶಾಸಕರಿಗೆ ಟಿಕೇಟ್ ನಿರಾಕರಣೆ ಮೂಲಕ ಬಿಜೆಪಿಯು ಇಂದು ಒಂದು ಪಾಠ ಕಲಿತಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ವಕ್ತಾರರಾದ ಟಿ ಎಂ ಶಾಹೀದ್ ಹೇಳಿದರು .ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ದೇಶದಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಂದು...
Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಿಳಾ ದಿನಾಚರಣೆ  ಮತ್ತು ಆರೋಗ್ಯ ಮಾಹಿತಿ  ಹಾಗೂ ಸನ್ಮಾನ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಿಳಾ ದಿನಾಚರಣೆ  ಮತ್ತು ಆರೋಗ್ಯ ಮಾಹಿತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವೂ ಜೇಸಿ ಭವನದಲ್ಲಿ ನಡೆಯಿತು.  ಮಹಿಳಾ ದಿನಾಚರಣೆ ಅಂಗವಾಗಿ   ಸ್ಥಳೀಯವಾಗಿ ದೊರೆಯುವ ಸಸ್ಯಗಳ ಉಪಯೋಗ ಮತ್ತು ಮನೆಮದ್ದು ವಿಚಾರವಾಗಿ  ಶಶ್ಮಿ ಭಟ್ ಅಜ್ಜಾವರ ಮಾಹಿತಿ ನೀಡಿದರು. ಕರ್ನಾಟಕ ಅರೆಭಾಷ ಅಕಾಡೆಮಿ ಯ ಸದಸ್ಯರಾಗಿ ಆಯ್ಕೆಯಾದ ಜೇಸಿ ಲತಾ...

ಕೊಲ್ಲಮೊಗ್ರ ಗೋಹತ್ಯೆ ವೀಡಿಯೋ ವೈರಲ್ ಬೆನ್ನಲ್ಲೆ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳ ಖಂಡನೆ

ಕೊಲ್ಲಮೊಗ್ರದಲ್ಲಿ ಕೇರಳ ಮೂಲದ ರಬ್ಬರ್ ಮರಗಳನ್ನು ಲೀಸ್ ಗೆ ಪಡೆದವರು ಎಂದು ಹೇಳಲಾಗುತ್ತಿರುವ ಗೋವಿನ ಹತ್ಯೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಇದೀಗ ಈ ಘಟನೆ ವರದಿಯಾಗುತ್ತಿದ್ದಂತೆ ಸುಳ್ಯ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳವು ಖಂಡನೆ ವ್ಯಕ್ತಪಡಿಸಿ ಕೂಡಲೇ ಪೋಲಿಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ...

ಕೊಲ್ಲಮೊಗ್ರ : ಗೋಹತ್ಯೆಯ ವಿಡಿಯೋ ವೈರಲ್‌ – ಆಕ್ರೋಶ ವ್ಯಕ್ತಪಡಿಸುತ್ತಿರುವ ಜನತೆ – ಕ್ರಮ ಕೈಗೊಳ್ಳಲು ಒತ್ತಾಯ

ಕೊಲ್ಲಮೊಗ್ರ ಭಾಗದಲ್ಲಿ ಗೋಹತ್ಯೆ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಾಜರೋಷವಾಗಿ ನಡೆಯುತ್ತಿರುವ ಗೋಹತ್ಯೆ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ. ಇದೀಗ ನಕ್ಸಲರು ಬಂದಿರುವ ಸುದ್ದಿಯ ನಡುವೆ ಇನ್ನೊಂದು ಸಮಾಜಘಾತುಕ ಕೃತ್ಯ ವೈರಲ್ ಬೆನ್ನಲ್ಲೇ ಜನ ಆಕ್ರೋಶಗೊಂಡಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಇಂತಹ ಘಟನೆಗಳು ನಡೆದಿದ್ದು ಪೋಲೀಸರು ಶೀಘ್ರ ಕ್ರಮ ಕೈಗೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆ.

ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸುಳ್ಯಕ್ಕೆ ಭೇಟಿ – ಯುದ್ಧ ಸ್ಮಾರಕಕ್ಕೆ ಗೌರವ ಸಮರ್ಪಣೆ

ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಇಂದು  ಸುಳ್ಯಕ್ಕೆ ಭೇಟಿ ನೀಡಿದರು.ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನಗರ ಪಂಚಾಯತ್ ಬಳಿಯಿರುವ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.  ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯುವ ಮೋರ್ಚಾ ಅಧ್ಯಕ್ಷ...

ಐಟಿಐ ಆದವರಿಗೆ ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ

ಪುತ್ತೂರಿನ ಕ್ಯಾಂಪ್ಕೋ ಸಂಸ್ಥೆಯಲ್ಲಿ ಐಟಿಐ ಆದವರಿಗೆ ವಿವಿಧ ಅಪ್ರೆಂಟಿಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ.ಪಿಟ್ಟರ್, ಇಲೆಕ್ಟ್ರೀಷಿಯನ್, ಎಂ.ಆರ್.ಎ.ಸಿ., ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಆದವರು ಅರ್ಜಿ ಸಲ್ಲಿಸಬಹುದು.ಮಾರ್ಚ್ 30 ಕೊನೆಯ ದಿನಾಂಕವಾಗಿದ್ದು ಇಂದೇ ಅರ್ಜಿ ಸಲ್ಲಿಸಿ. ವಿಳಾಸ : ಜನರಲ್ ಮ್ಯಾನೇಜರ್ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ, ದರ್ಬೆ ಪೋಸ್ಟ್ ಪುತ್ತೂರು - 574202 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 08251- 277417,...

ಲೋಕಸಭೆ ಚುನಾವಣೆ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಹರೀಶ್ ಕಂಜಿಪಿಲಿ ಆಯ್ಕೆ .

ಮಂಗಳೂರು ಲೋಕಸಭಾ ಕ್ಷೇತ್ರದ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಉಸ್ತುವಾರಿಗಳಾಗಿ ಸುಳ್ಯ ಮಾಜಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರನ್ನು ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ನೇಮಿಸಿ ಆದೇಶ ಹೊರಡಿಸಿದ್ದಾರೆ . ಇವರು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಕಾರ್ಯಕ್ರಮಗಳು ಸೇರಿದಂತೆ ಮನೆ ಮನೆ ಭೇಟಿ ಮತ್ತು ಚುನಾವಣಾ ಕಾರ್ಯದ ನೇತೃತ್ವವನ್ನು...

ಊರುಕೋಳಿ ಮೊಟ್ಟೆ ಮಾರಾಟಕ್ಕಿದೆ

ಮನೆಯಲ್ಲಿಯೇ ಸಾಕಿದ ಊರುಕೋಳಿ ಮೊಟ್ಟೆ ಮಾರಾಟಕ್ಕಿದೆ. ಸಂಪರ್ಕಿಸಿ ಮೊ: 9844275868

ಕಳಂಜ : ಭರವಸೆ ಈಡೇರದ ಹಿನ್ನೆಲೆ – ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನಿಸಿದ ಗ್ರಾಮಸ್ಥರು

ಬೇಡಿಕೆ ಈಡೇರಿಲ್ಲವೆಂದು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಘಟನೆ ಕಳಂಜ ಗ್ರಾಮದಿಂದ ವರದಿಯಾಗಿದೆ. ಕಳಂಜ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಪಂಜಿಗಾರು ಮಣಿಮಜಲು ಸಂಪರ್ಕ ಸೇತುವೆಗೆ ತಡೆಗೋಡೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿ ಗ್ರಾಮ ಪಂಚಾಯತ್ ಅಧಿಕೃತ ಭರವಸೆ ನೀಡಿತ್ತು. ಆದರೇ ಗಡುವು ಮುಗಿದರೂ ಕಾಮಗಾರಿ ಮಾಡದೇ ಇರುವುದರಿಂದ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ರಾಜಕಾರಣಿಗಳನ್ನು,ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ....
Loading posts...

All posts loaded

No more posts

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ