Ad Widget

ಒಡೆದು ಆಳುವ ಮತ್ತು ಕೋಮು ದ್ವೇಷ ಹರಡುತ್ತಿದ್ದ ನಾಯಕರನ್ನು ಕೈ ಬಿಟ್ಟ ಬಿಜೆಪಿ – ಕಾಂಗ್ರೆಸ್ ವಕ್ತಾರ ಟಿ ಎಂ ಶಾಹೀದ್

ರಾಜ್ಯದಲ್ಲಿ ಕೋಮು ದ್ವೇಷವನ್ನು ಹರಡುವ ರೀತಿಯಲ್ಲಿ ಮತನಾಡುತ್ತಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯದ ಕೆಲ ಶಾಸಕರಿಗೆ ಟಿಕೇಟ್ ನಿರಾಕರಣೆ ಮೂಲಕ ಬಿಜೆಪಿಯು ಇಂದು ಒಂದು ಪಾಠ ಕಲಿತಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ವಕ್ತಾರರಾದ ಟಿ ಎಂ ಶಾಹೀದ್ ಹೇಳಿದರು .ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ದೇಶದಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಂದು...

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಿಳಾ ದಿನಾಚರಣೆ  ಮತ್ತು ಆರೋಗ್ಯ ಮಾಹಿತಿ  ಹಾಗೂ ಸನ್ಮಾನ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಿಳಾ ದಿನಾಚರಣೆ  ಮತ್ತು ಆರೋಗ್ಯ ಮಾಹಿತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವೂ ಜೇಸಿ ಭವನದಲ್ಲಿ ನಡೆಯಿತು.  ಮಹಿಳಾ ದಿನಾಚರಣೆ ಅಂಗವಾಗಿ   ಸ್ಥಳೀಯವಾಗಿ ದೊರೆಯುವ ಸಸ್ಯಗಳ ಉಪಯೋಗ ಮತ್ತು ಮನೆಮದ್ದು ವಿಚಾರವಾಗಿ  ಶಶ್ಮಿ ಭಟ್ ಅಜ್ಜಾವರ ಮಾಹಿತಿ ನೀಡಿದರು. ಕರ್ನಾಟಕ ಅರೆಭಾಷ ಅಕಾಡೆಮಿ ಯ ಸದಸ್ಯರಾಗಿ ಆಯ್ಕೆಯಾದ ಜೇಸಿ ಲತಾ...
Ad Widget

ಕೊಲ್ಲಮೊಗ್ರ ಗೋಹತ್ಯೆ ವೀಡಿಯೋ ವೈರಲ್ ಬೆನ್ನಲ್ಲೆ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳ ಖಂಡನೆ

ಕೊಲ್ಲಮೊಗ್ರದಲ್ಲಿ ಕೇರಳ ಮೂಲದ ರಬ್ಬರ್ ಮರಗಳನ್ನು ಲೀಸ್ ಗೆ ಪಡೆದವರು ಎಂದು ಹೇಳಲಾಗುತ್ತಿರುವ ಗೋವಿನ ಹತ್ಯೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಇದೀಗ ಈ ಘಟನೆ ವರದಿಯಾಗುತ್ತಿದ್ದಂತೆ ಸುಳ್ಯ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳವು ಖಂಡನೆ ವ್ಯಕ್ತಪಡಿಸಿ ಕೂಡಲೇ ಪೋಲಿಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ...

ಕೊಲ್ಲಮೊಗ್ರ : ಗೋಹತ್ಯೆಯ ವಿಡಿಯೋ ವೈರಲ್‌ – ಆಕ್ರೋಶ ವ್ಯಕ್ತಪಡಿಸುತ್ತಿರುವ ಜನತೆ – ಕ್ರಮ ಕೈಗೊಳ್ಳಲು ಒತ್ತಾಯ

ಕೊಲ್ಲಮೊಗ್ರ ಭಾಗದಲ್ಲಿ ಗೋಹತ್ಯೆ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಾಜರೋಷವಾಗಿ ನಡೆಯುತ್ತಿರುವ ಗೋಹತ್ಯೆ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ. ಇದೀಗ ನಕ್ಸಲರು ಬಂದಿರುವ ಸುದ್ದಿಯ ನಡುವೆ ಇನ್ನೊಂದು ಸಮಾಜಘಾತುಕ ಕೃತ್ಯ ವೈರಲ್ ಬೆನ್ನಲ್ಲೇ ಜನ ಆಕ್ರೋಶಗೊಂಡಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಇಂತಹ ಘಟನೆಗಳು ನಡೆದಿದ್ದು ಪೋಲೀಸರು ಶೀಘ್ರ ಕ್ರಮ ಕೈಗೊಂಡು ಮುನ್ನೆಚ್ಚರಿಕೆ ವಹಿಸಬೇಕಿದೆ.

ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸುಳ್ಯಕ್ಕೆ ಭೇಟಿ – ಯುದ್ಧ ಸ್ಮಾರಕಕ್ಕೆ ಗೌರವ ಸಮರ್ಪಣೆ

ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಇಂದು  ಸುಳ್ಯಕ್ಕೆ ಭೇಟಿ ನೀಡಿದರು.ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನಗರ ಪಂಚಾಯತ್ ಬಳಿಯಿರುವ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.  ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯುವ ಮೋರ್ಚಾ ಅಧ್ಯಕ್ಷ...

ಐಟಿಐ ಆದವರಿಗೆ ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ

ಪುತ್ತೂರಿನ ಕ್ಯಾಂಪ್ಕೋ ಸಂಸ್ಥೆಯಲ್ಲಿ ಐಟಿಐ ಆದವರಿಗೆ ವಿವಿಧ ಅಪ್ರೆಂಟಿಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ.ಪಿಟ್ಟರ್, ಇಲೆಕ್ಟ್ರೀಷಿಯನ್, ಎಂ.ಆರ್.ಎ.ಸಿ., ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಆದವರು ಅರ್ಜಿ ಸಲ್ಲಿಸಬಹುದು.ಮಾರ್ಚ್ 30 ಕೊನೆಯ ದಿನಾಂಕವಾಗಿದ್ದು ಇಂದೇ ಅರ್ಜಿ ಸಲ್ಲಿಸಿ. ವಿಳಾಸ : ಜನರಲ್ ಮ್ಯಾನೇಜರ್ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ, ದರ್ಬೆ ಪೋಸ್ಟ್ ಪುತ್ತೂರು - 574202 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 08251- 277417,...
error: Content is protected !!