- Friday
- April 18th, 2025

ದೇವಚಳ್ಳ ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಸಾದ್ ನೇತ್ರಾಲಯ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಫೆ.19 ರಂದು ಉಚಿತ ನೇತ್ರ ತಪಾಸಣಾ ಶಿಬಿರ ದೇವಚಳ್ಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪೂ.9 ರಿಂದ ಮಧ್ಯಾಹ್ನ 1 ರತನಕ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಶೈಲೇಶ್ ಅಂಬೆಕಲ್ಲು 9448164618 ಇವರನ್ನು ಸಂಪರ್ಕಿಸಬಹುದು.

ಪಾಲೆಪ್ಪಾಡಿ ಶ್ರೀ ಉಳ್ಳಾಕ್ಲು , ಪರಿವಾರ ದೈವಗಳ ಹಾಗೂ ಪಂಜುರ್ಲಿ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ. 23ರಿಂದ ಫೆ.27ರವರೆಗೆ ನಡೆಯಲಿದ್ದು, ಈ ಪ್ರಯುಕ್ತ ಫೆ.16ರಂದು ಗೊನೆ ಮುಹೂರ್ತ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಪಾಲೆಪ್ಪಾಡಿ ಹತ್ತೊಕ್ಲು ಜನರು ಉಪಸ್ಥಿತರಿದ್ದರು.

✍️ ಭಾಸ್ಕರ ಗೌಡ ಜೋಗಿಬೆಟ್ಟು ತುಳುನಾಡಿನ ದೈವರಾಧನೆಗೆ ಮೂಲ ಚೌಕಟ್ಟನ್ನು ಮಾಡಿ ಭಯ , ಭಕ್ತಿಯಿಂದ ಆಚರಿಕೊಂಡು , ಬೆಳೆಸಿಕೊಂಡು ಬಂದವರು ನಮ್ಮ ಹಿರಿಯರು. ನಮ್ಮ ಹಿರಿಯರು ನಮ್ಮ ಮಾರ್ಗದರ್ಶಕರು.ದೈವರಾಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಸೂರಪ್ಪ ಗೌಡ ಕೊಳೆಂಜಿಕೋಡಿ ಅವರನ್ನು ಕಾಂಚೋಡು ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳು ಸನ್ಮಾನಿಸಿದರು. ಗೌಡ ಸಮಾಜಕ್ಕೂ ದೈವರಾಧನೆಗೂ ವಿಶೇಷವಾದ ಸಂಬಂಧವಿದ್ದು,...

ಪೆರಾಜೆ : ಸಹಕಾರಿ ಸಂಘದ ನೇತೃತ್ವದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ಕಾರ್ಯಗಾರ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಯೋಗದೊಂದಿಗೆ ಫೆ.15 ರಂದು ಗ್ರಾಮದ ಸ್ವಸಹಾಯ ಸಂಘಗಳು ಸ್ತ್ರೀಶಕ್ತಿ ಗುಂಪುಗಳ ಸದಸ್ಯರುಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ಕಾರ್ಯಗಾರವನ್ನು...

ಪುತ್ತೂರು : ತಿರುಮಲ ಹೋಂಡಾ ದಲ್ಲಿ ಅ್ಯಕ್ಟಿವಾ ಹೆಚ್ ಸ್ಮಾರ್ಟ್ ಬಿಡುಗಡೆ ಪುತ್ತೂರಿನ ತಿರುಮಲಾ ಹೋಂಡಾದಲ್ಲಿ ಹೊಸ ತಂತ್ರಜ್ಞಾನ ಹೊಂದಿರುವ ಹೊಸ ಅ್ಯಕ್ಟಿವಾ ಹೆಚ್ ಸ್ಮಾರ್ಟ್ ಇಂದು ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಆಡಳಿತ ನಿರ್ದೇಶಕ ಕೃಷ್ಣ ಕಿಶೋರ್ ಎನ್.ಟಿ., ಜನರಲ್ ಮ್ಯಾನೇಜರ್ ಅಖಿಲೇಶ್ ಎನ್.ಟಿ., ರಿಜಿನಲ್ ಹೆಡ್ ಅವಿನಾಶ್, ಸೇಲ್ಸ್ ಮ್ಯಾನೇಜರ್ ಕಾರ್ತಿಕ್, ಸರ್ವೀಸ್ ಮ್ಯಾನೇಜರ್...

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ಕೊಡುಗೆ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ 10 ಕಂಪ್ಯೂಟರ್, ವೈಫೈ, ಕಂಪ್ಯೂಟರ್ ಟೇಬಲ್ ,ಚಯರ್ , ಇಂಟರ್ನೆಟ್ ವೆಚ್ಚ, ಬೋಧನಾ ಸಿಬ್ಬಂದಿಯ ಗೌರವಧನಕ್ಕಾಗಿ ಅನುದಾನ ಸೇರಿ ರೂ. 6 ಲಕ್ಷ...

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮಹಮ್ಮದ್ ಮಸೂದ್ ರವರಿಗೆ ಸುಳ್ಯದ ಮುಖಂಡರಿಂದ ಸನ್ಮಾನ ಸತತ ಐದನೇ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಲ್ ಹಾಜ್ ಕೆ ಎಸ್ ಮಹಮ್ಮದ್ ಮಸೂದ್ ಅವರನ್ನು ಸುಳ್ಯ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು...

ಮಣಿಪಾಲದಲ್ಲಿ ನಡೆದ ಮ್ಯಾರಥಾನ್ ನಲ್ಲಿ ಜಸ್ಮಿತ ಕೊಡೆಂಕಿರಿ ಪ್ರಥಮ ಫೆ-12 ರಂದು ಮಣಿಪಾಲದಲ್ಲಿ ನಡೆದ 18ರಿಂದ30ರ ವಿಭಾಗದ 42 ಕಿಮೀ ಮ್ಯಾರಥಾನ್ ನಲ್ಲಿ ಬಳ್ಪ ಗ್ರಾಮದ ವಾಚಣ್ಣ ಗೌಡರ ಪುತ್ರಿ ಜಸ್ಮಿತ ಕೊಡೆಂಕಿರಿ ಇವರು ಪ್ರಥಮ ಸ್ಥಾನದೊಂದಿಗೆ ರೂ 15000 ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಇವರು ಈ ಹಿಂದೆಯು ಹಲವಾರು ಅಂತರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ...

ಗುತ್ತಿಗಾರು : ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಾಲೇಜಿಗೆ 10 ಕಂಪ್ಯೂಟರ್ ಕೊಡುಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ಬೆಂಗಳೂರು ಇವರು ವತಿಯಿಂದ ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ನೀಡಿರುವ 10 ಕಂಪ್ಯೂಟರ್ ಹಾಗೂ ಬಿಎಸ್ಎನ್ಎಲ್ ಬ್ರಾಂಡ್ ಬ್ಯಾಂಡ್ ನ...

.ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸಿ ನಾವು ಒಗ್ಗಟ್ಟಾಗುವ ಅಗತ್ಯ ಇದೆ.ನಮ್ಮ ಮೂಲವನ್ನು ನಾವು ಯಾವತ್ತು ಮರೆಯಬಾರದೆಂದು ನಿವೃತ್ತ ಶಿಕ್ಷಕ ದೇವಯ್ಯ ಮಾಸ್ತರ್ ಉಳುವಾರು ಹೇಳಿದರು.ಅವರು ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ತೊಡಿಕಾನ ಗ್ರಾಮ ಸಮಿತಿಯಿಂದ ಇದರ ಹತ್ತು ಕುಟುಂಬ ಹದಿನೆಂಟು ಗೊತ್ರದ ವ್ಯಾಪ್ತಿಗೆ ಒಳಪ್ಟ 8 ನೇ ವರ್ಷದ ಗ್ರಾಮ ಮಟ್ಟದ ಕ್ರಿಡೋತ್ಸವನ್ನು...

All posts loaded
No more posts