- Wednesday
- May 21st, 2025

ಬೆಳ್ಳಾರೆ (ಕೊಳ್ತಿಗೆ) ಶ್ರೀಮತಿ ಸುಮತಿ ಮತ್ತು ಶ್ರೀ ಸತ್ಯನಾರಾಯಣ ಆಚಾರ್ಯರ ಸುಪುತ್ರ ಚಿ|ಪ್ರಸಾದ ರವರ ವಿವಾಹವು ಕಯ್ಯಾರು ಶ್ರೀಮತಿ ಆಶಾ ಮತ್ತು ಶ್ರೀ ಚಂದ್ರಶೇಖರ ಆಚಾರ್ಯರ ಸುಪುತ್ರಿ ಚಿ|ಸೌ|ಅಶ್ವಿನಿ ರವರೊಂದಿಗೆ ಡಿ.02 ಶುಕ್ರವಾರದಂದು ಪುತ್ತೂರಿನ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ ಮತ್ತು ಅಮರ ತರಂಗ ಸುಳ್ಯ ಇದರ ಸಹಯೋಗದೊಂದಿಗೆ ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ಉದಾರ ಕೊಡುಗೆಯಾದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಅಮರ ಸುಳ್ಯದ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನವು ನವಂಬರ್ 30ರಂದು ಕುಕ್ಕುಜಡ್ಕ ವಿದ್ಯಾಸಂಸ್ಥೆಯ ಸುವರ್ಣ ರಂಗ ಸಭಾಭವನದಲ್ಲಿ ನಡೆಯಿತು. ಮೀನುಗಾರಿಕೆ, ಬಂದರು...