ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕ, ಬಾಳುಗೋಡು,ಕೊಲ್ಲಮೊಗ್ರ ಗ್ರಾಮದ ನೆರೆ ಪೀಡಿತ ಪ್ರದೇಶಗಳಲ್ಲಿ ವಿಪತ್ತು ಮಿತ್ರ ಬಿಳಿನೆಲೆ ,ಯುವಕ ಮಂಡಲ ಬಿಳಿನೆಲೆ ಮತ್ತು ನವಜೀವನ ಸ್ಪೊರ್ಟ್ಸ್ ಕ್ಲಬ್ ಬಿಳಿನೆಲೆ ಇದರ ಪದಾಧಿಕಾರಿಗಳು ಭಾಗವಹಿಸಿದ್ದರು. ಸುಮಾರು 45 ಯುವಕರ ತಂಡ ಶ್ರಮಸೇವೆಯಲ್ಲಿ ಭಾಗವಹಿಸಿದ್ದಾರೆ.
ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕ, ಬಾಳುಗೋಡು,ಕೊಲ್ಲಮೊಗ್ರ ಗ್ರಾಮದ ನೆರೆ ಪೀಡಿತ ಪ್ರದೇಶಗಳಲ್ಲಿ ವಿಪತ್ತು ಮಿತ್ರ ಬಿಳಿನೆಲೆ ,ಯುವಕ ಮಂಡಲ ಬಿಳಿನೆಲೆ ಮತ್ತು ನವಜೀವನ ಸ್ಪೊರ್ಟ್ಸ್ ಕ್ಲಬ್ ಬಿಳಿನೆಲೆ ಇದರ ಪದಾಧಿಕಾರಿಗಳು ಭಾಗವಹಿಸಿದ್ದರು. ಸುಮಾರು 45 ಯುವಕರ ತಂಡ ಶ್ರಮಸೇವೆಯಲ್ಲಿ ಭಾಗವಹಿಸಿದ್ದಾರೆ.
06.03.2026 e paper
e paper 16.01.2026