Ad Widget

ಎಡಮಂಗಲ : ಸಹಕಾರಿ ಸಂಘದ ಸಿಬ್ಬಂದಿ ಕುಶಾಲಪ್ಪ ನಾಯ್ಕ ಬೀಡು ನಿವೃತ್ತಿ – ಸನ್ಮಾನ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಿರಿಯ ಗುಮಾಸ್ತ ಹುದ್ದೆಯಲ್ಲಿದ್ದ ಕುಶಾಲಪ್ಪ ನಾಯ್ಕ ಬೀಡು ಇಂದು ಸೇವೆಯಿಂದ ನಿವೃತ್ತರಾದರು. ಇವರನ್ನು ಸಂಘದ ಪರವಾಗಿ ಗೌರವ ಪೂರಕವಾಗಿ ಬೀಳ್ಕೊಡಲಾಯಿತು.

ಈ ಸಂದಂರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಮಕೃಷ್ಣರೈ ಮಾಲೆಂಗಿ, ಉಪಾಧ್ಯಕ್ಷರಾದ ಸುಮಾ ನೂಚಿಲ, ನಿರ್ದೇಶಕರಾದ ಪದ್ಮಯ್ಯ ನಾಯ್ಕ ಮುಳಿಯ, ಅವಿನಾಶ್ ದೇವರಮಜಲು, ತ್ಯಾಗರಾಜ್ ಬದ್ದೂಕು, ಪುರಂದರ ರೈ ಬಲ್ಕಾಡಿ, ರಾಘವ ಪೂಜಾರಿ ಜಾಲ್ತಾರು, ಚಂದಯ್ಯ ಆಚಾರಿ ಮಜ್ಜಾರು, ಚಂದ್ರಶೇಖರ ಕೇರ್ಪಡ, ಕಮಲಾಕ್ಷ ಹೊಳೆಕರೆ, ಚಂದ್ರಾವತಿ ಕಟ್ಟ, ಕಾಂತು ದೇವಸ್ಯ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಪ್ರದೀಪ್ ಕುಮಾರ್, ಮಾಜಿ ಅಧ್ಯಕ್ಷರಾದ ಈಶ್ವರ ಗೌಡ ಜಾಲ್ತಾರು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಮೇಶ್ ಡಿ. ಹಾಗೂ ಸಂಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!