Ad Widget

ಇಂದಿನಿಂದ ಶಾಲಾ ಕಾಲೇಜು ಮತ್ತೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದ ರಜೆಯ ಬಳಿಕ ಇಂದು (ಜು.12) ಶಾಲೆಗಳು ಆರಂಭವಾಗಲಿದೆ. ಸೋಮವಾರ ಗಣನೀಯ ಪ್ರಮಾಣದಲ್ಲಿ ಮಳೆ ಇಳಿಮುಖವಾಗಿದ್ದು, ರೆಡ್ ಅಲರ್ಟ್ ಬದಲಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಮುಂಜಾಗ್ರತಾ ಕ್ರಮ ವಹಿಸಿ...

ಅಮ್ಮನಿಗಾಗಿ ಎರಡು ಸಾಲು

ನವಮಾಸದಿ ಹೊತ್ತು ನೋವಿನಲ್ಲೂ ನಗುವನ್ನು ಕಂಡು ತನ್ನ ಗರ್ಭಗುಡಿಯಲ್ಲಿ ಕರುಳ ಬಳ್ಳಿಯ ಬಂಧಿಯೊಳಗೆ ದೇವರಂತೆ ಆರಾಧಿಸುತ್ತಾ ಜನ್ಮ ನೀಡಿದ ಮಹಾಮಾತೆ..... ಅಮ್ಮಾ..... ಅಮ್ಮಾ.....ಎಂದಾಗ ಓಡಿಬಂದು ಎದೆಗಪ್ಪಿ ಮುತ್ತುಗಳ ಅರ್ಪಿಸುತ್ತಾ ತನ್ನೆಲ್ಲ ನೋವುಗಳನ್ನು ಮರೆಸುವ ಜೀವಾ......ಅಮ್ಮಾ...... ಎಲ್ಲವೂ ಇದ್ದು..... ಒಮ್ಮೊಮ್ಮೆ.... ನಿಮ್ಮ ಮಡಿಲಿನಾಸರೆಗೆ ತಲೆಯೊಡ್ಡಿ ಮಲಗಬೇಕೆಂದೆನಿಸುವುದು ಅಮ್ಮಾ... ಅಮ್ಮಾ....ಎಲ್ಲೇ ಇರಿ ಖುಷಿಯಾಗಿರಿ ನಿಮ್ಮ ಒಳಿತಿಗಾಗಿ ಸದಾ ಹರಸುತಿಹುದು...
Ad Widget

ಅಮ್ಮನಿಗಾಗಿ ಎರಡು ಸಾಲು

ನವಮಾಸದಿ ಹೊತ್ತು ನೋವಿನಲ್ಲೂ ನಗುವನ್ನು ಕಂಡು ಸಾಕಿ-ಸಲಹಿದ.... ತ್ಯಾಗಮಯಿ..... ಅಮ್ಮಾ..... ತನ್ನ ಗರ್ಭಗುಡಿಯಲ್ಲಿ ಕರುಳ ಬಳ್ಳಿಯ ಬಂಧಿಯೊಳಗೆ ದೇವರಂತೆ ಆರಾಧಿಸುತ್ತಾ ಜನ್ಮ ನೀಡಿದ ಮಹಾಮಾತೆ..... ಅಮ್ಮಾ.... ಅಮ್ಮಾ.....ಎಂದಾಗ ಓಡಿಬಂದು ಎದೆಗಪ್ಪಿ ಮುತ್ತುಗಳ ಅರ್ಪಿಸುತ್ತಾ ತನ್ನೆಲ್ಲ ನೋವುಗಳನ್ನು ಮರೆಸುವ ಜೀವಾ......ಅಮ್ಮಾ...... ಎಲ್ಲವೂ ಇದ್ದು..... ಒಮ್ಮೊಮ್ಮೆ..... ನಿಮ್ಮ ಮಡಿಲಿನಾಸರೆಗೆ ತಲೆಯೊಡ್ಡಿ ಮಲಗಬೇಕೆಂದೆನಿಸುವುದು ಅಮ್ಮಾ.... ಅಮ್ಮಾ....ಎಲ್ಲೇ ಇರಿ ಖುಷಿಯಾಗಿರಿ ನಿಮ್ಮ...
error: Content is protected !!