- Wednesday
- April 2nd, 2025

ಹುಟ್ಟೂರಲ್ಲಿ ತನ್ನ ಕೋಗಿಲೆಯ ಕಂಠದಿಂದ ಮೋಡಿ ಮಾಡಿದ ಗಾಯಕಿ ಶುಭದಾ ಸರಿಗಮಪ ವೇದಿಕೆಯ ಮೂಲಕ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವಾರು ಕಾರ್ಯಕ್ರಮದಲ್ಲಿ ತನ್ನ ಮಾಧುರ್ಯ ಭರಿತ ಸ್ವರದಲ್ಲಿ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಸುಳ್ಯದ ಶುಭದಾ ಆರ್ ಪ್ರಕಾಶ್ ಇವರಿಗೆ ಕರ್ನಾಟಕ ಜನಸ್ಪಂದನ ಟ್ರಸ್ಟ್ ಕರ್ನಾಟಕ ರಾಜ್ಯ ಸಂಸ್ಥೆ ಟೀ ದಾಸರ ಹಳ್ಳಿ ಬೆಂಗಳೂರು...

ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಂದ ನೌಕರರೊಂದಿಗೆ ನೇರ ಸಂವಾದ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಮಾ.11 ರಂದು ನಡೆಯಿತು. ಕಾರ್ಯಕ್ರಮವನ್ನು ಸಿ ಎಸ್ ಷಡಾಕ್ಷರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರಕಾರಿ...

ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ರುಕ್ಮಯ್ಯಗೌಡ ಡೊಡ್ಡಿಹಿತ್ಲು ಮತ್ತು ಅವರ ಪುತ್ರರಾದ ಪ್ರಸಾದ್ ಹಾಗೂ ಮಹೇಶ ರವರು ಸುಮಾರು ರೂ 17000 ಮೌಲ್ಯದ ವಾಟರ್ ಬಾಟಲ್ ಗಳನ್ನು ನೀಡಿರುತ್ತಾರೆ.

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನಿರ್ಮಿಸಲಾಗಿದ್ದ ಬಿ ಎಸ್ ಎನ್ ಎಲ್ ಟವರ್ ಮಾ.3 ರಂದು ಕಾರ್ಯಾರಂಭ ಮಾಡಿದೆ. ಗ್ರಾಮದ ಅತೀ ಎತ್ತರದ ಪ್ರದೇಶದಲ್ಲಿರುವ ಈ ಟವರ್ ನಿಂದ ಇದುವರೆಗೂ ಸಿಗ್ನಲ್ ದೊರೆಯದಿದ್ದ ಹಲವು ಸ್ಥಳಗಳಲ್ಲಿ ಅತ್ಯುತ್ತಮ ಮತ್ತು ಅತೀ ವೇಗದ 3ಜಿ ಸಿಗ್ನಲ್ ದೊರೆಯುತ್ತಿದ್ದು ಗ್ರಾಹಕರು ಸಂತುಷ್ಟರಾಗಿದ್ದಾರೆ.ಟವರ್ ನಿರ್ಮಾಣವಾಗಿ ಹಲವು ಸಮಯ ಕಳೆದರೂ ಕಾರ್ಯಾಚರಣೆ ಆರಂಭಿಸದೆ...

ಪುತ್ತೂರಿನಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕೇನ್ಯ ಗ್ರಾಮದ ಕಣ್ಮಲ್ ಮನೆತನದ ಆನಂದ ಗೌಡ ಚೆನ್ನಕಜೆ ಮತ್ತು ಸಾಮೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರು ಶ್ರೀಮತಿ ಮೀಣಾ ಕುಮಾರಿ ದಂಪತಿಯ ಪುತ್ರಿ ಕು. ಅವಿನಾ ಉನ್ನತ ಶಿಕ್ಷಣಕ್ಕಾಗಿ ಮಾ. 10ರಂದು ಇಂಗ್ಲೆಂಡಿಗೆ ತೆರಳಿದ್ದಾರೆ. ಇವಳು ಎಲ್.ಕೆಜಿ. ಯು.ಕೆ.ಜಿ. ಯನ್ನು ಪಂಜ ಸೈನಿಕ ಶಾಲೆ, 1 ರಿಂದ 4...