Ad Widget

ಯೇನೆಕಲ್ಲು : ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಡಬ ತಾಲೂಕು ಯೇನೆಕಲ್ ಗ್ರಾಮದ ಮಲ್ಲಾರ – ಕಡಂಬಿಲ – ಕಜ್ಜೋಡಿ ರಸ್ತೆಗೆ ರಾಜ್ಯಸಭಾ ಸಂಸತ್ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ರ ಪ್ರದೇಶಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ತಾ.ಪಂ.ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮನೋಹರ ನಾಳ, ರಾಮಯ್ಯ ಮಾದನಮನೆ, ಗಂಗಾಧರ ಕಾಮಧೇನು, ಜಯಪ್ರಕಾಶ್ ಕೋಟಿಗೌಡನಮನೆ, ರಾಮಣ್ಣ ಗೌಡ ಬೂದಿಪಳ್ಳ, ಗಂಗಾಧರ ಪೈಲಾಜೆ, ರಾಮಚಂದ್ರ, ಗಿರಿಧರ ಅಂಬೆಕಲ್ಲು, ರಾಜೇಶ್ ಕೋಟಿಗೌಡನಮನೆ, ಪ್ರಶಾಂತ್ ಅಂಬೆಕಲ್ಲು, ಜಯಪ್ರಕಾಶ್ ನಡ್ಕ, ದಿನೇಶ್ ಕೈಯಾರ, ಸುಧೀರ್ ತೋಟ, ಆನಂದ ಪರಮಲೆ, ಸುಧೀರ್ ಮಾಯೆ, ಆಶೋಕ್ ಅಂಬೆಕಲ್ಲು, ರಮೇಶ್ ನಾಯ್ಕ ಬೂದಿಪಳ್ಳ, ಬೆಳ್ಯಪ್ಪ ಮಾದನಮನೆ, ಗಗನ್, ಲೋಕೇಶ್ ಅಮೈ, ನೀಲಪ್ಪ ಮಲ್ಲಾರ, ತೇಜಕುಮಾರ್ ಮಾದನಮನೆ, ಪುಷ್ಪರಾಜ್ ಚೊಕ್ಕಾಡಿ, ಶ್ರೀಧರ್ ಮಾದನಮನೆ, ಉದಯ ಪರಮಲೆ ಮುಂತಾದವರು ಉಪಸ್ಥಿತರಿದ್ದರು.
ಮನೋಹರ ನಾಳ ಸ್ವಾಗತಿಸಿ, ನಿತಿನ್ ಬೂದಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!