Ad Widget

ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ಧನ್ಯಕುಮಾರ್ ದೇರುಮಜಲು – ಕಾರ್ಯದರ್ಶಿ ಭಗತ್ ದೇರಾಜೆ

ಮಡಪ್ಪಾಡಿ ಯುವಕ ಮಂಡಲದ 2020-21 ಸಾಲಿನ ಮಹಾಸಭೆ ಸೆ.10 ರಂದು ನಡೆದು ನೂತನ ಪದಾಧಿಕಾರಿಗಳ  ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಲೋಹಿತ್ ಬಾಳಿಕಳ, ಅಧ್ಯಕ್ಷರಾಗಿ  ಧನ್ಯಕುಮಾರ್ ದೇರುಮಜಲು, ಕಾರ್ಯದರ್ಶಿಯಾಗಿ ಭಗತ್ ದೇರಾಜೆ, ಉಪಾಧ್ಯಕ್ಷರಾಗಿ ಚೇತನ್ ಕುಚ್ಚಾಲ & ರಂಜಿತ್ ಬೊಮ್ಮೆಟ್ಟಿ, ಜತೆ ಕಾರ್ಯದರ್ಶಿಯಾಗಿ ಪ್ರೆಕ್ಷಿತ್ ಬೊಮ್ಮೆಟ್ಟಿ & ಮಣೀಶ್ ಕೇವಳ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್ ಶೀರಡ್ಕ & ರತೀಶ್ ಜೀರ್ಮುಕಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೇಜಕುಮಾರ ನೆಲ್ಲಿಂಬಾಡಿ,  ಖಜಾಂಜಿಯಾಗಿ ಕಿಶನ್ ಅಂಬೆಕಲ್ಲು, ನಿರ್ದೇಶಕರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!